ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಬೆಂಗಳೂರು
***
ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲಾ ಶಾಖೆ
**
ಬೆಂಗಳೂರು ಬಾಗಲೂರಿನ ವಿಜಯಜ್ಯೋತಿ ಪಿ.ಯು. ಮತ್ತು ಪದವಿ ಕಾಲೇಜ್ ಆವರಣದಲ್ಲಿ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನ -2024
***
ಕಳೆದ 3 ಸಮ್ಮೇಳನಗಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ
ಡಿಸೆಂಬರ್ 28-29ರಂದು ನಡೆಯುವ 4ನೇ ಸಮ್ಮೇಳನಕ್ಕೆ ಭಾಗವಹಿಸಲು ಆಸಕ್ತಿ ಉಳ್ಳವರು ತಮ್ಮ ವಿವರವನ್ನು ಆನ್ಲೈನ್ ಮೂಲಕ ಈ ಕೆಳಗೆ ನೀಡಿದ ಲಿಂಕ್ ಅನ್ನು ಬಳಸಿ ಉಚಿತವಾಗಿ ನೊಂದಾಯಿಸಿಕೊಳ್ಳುವುದು.
https://forms.gle/kJ5J3FCSXqsTEE8i8
ಸೂಚನೆ : ಹೆಸರನ್ನು ದಿನಾಂಕ 15-10-2024ರ ಒಳಗಾಗಿ ನೊಂದಾಯಿಸಿಕೊಳ್ಳಲು ಕೋರಿದೆ.
ರಾಜ್ಯ ಸಮಿತಿಯವರು, ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಮಿತಿಯ ಸದಸ್ಯರು ಈ ಬಗ್ಗೆ ವಿಶೇಷ ಗಮನ ಹರಿಸುವುದು
ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚಾರ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ
ಡಾ. ಶ್ರೀರಾಮಚಂದ್ರ
9008891539
ಡಾ. ಚಿಕ್ಕಹನುಮಂತೇಗೌಡ
9449682822
ಡಾ. ಸುರೇಶ್. ವಿ
9036480175
ಡಾ. ಬೀರೇಗೌಡ. ಆರ್.ಬಿ
9448954541