ಸ್ಪರ್ಧಾ ವೇದಿಕೆ [NEVER GIVE UP] 📚 @police_aspirants Channel on Telegram

ಸ್ಪರ್ಧಾ ವೇದಿಕೆ [NEVER GIVE UP] 📚

@police_aspirants


"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು."

🔰 OWNER :- @Owner_123
🔰 Whatsapp : @Owner_123

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

ಸ್ಪರ್ಧಾ ವೇದಿಕೆ [NEVER GIVE UP] 📚 (Kannada)

ಸ್ಪರ್ಧಾ ವೇದಿಕೆ [NEVER GIVE UP] 📚 ಚಾನೆಲ್ ಒಂದು ಕನ್ನಡ ಭಾಷೆಯ ಸ್ಪರ್ಧೆಯ ವೇದಿಕೆ. ಈ ವೇದಿಕೆಯ ಉದ್ದೇಶವು ನೀವು ಎಂದಿಗೂ ನಿರಾಶಾಗೊಳ್ಳಬೇಡವೆನ್ನುವುದು. ಇಲ್ಲಿ ನೀವು ಪೋಲಿಸ್ ಅಭ್ಯರ್ಥಿಗಳೊಂದಿಗೆ ಕೂಟವಾಗಿ ಸಾಮಗ್ರಿಕ ಮಾರ್ಗದರ್ಶನ ಪಡೆಯಬಹುದು. ಚಾನೆಲ್ನಲ್ಲಿ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ ಲಭ್ಯವಿದೆ. ಚೈನಲ್ ಯಾರಿಗೆ ಉಪಯುಕ್ತ? ಮುಖ್ಯವಾಗಿ ಪೋಲಿಸ್ ಅಭ್ಯರ್ಥಿಗಳಿಗೆ ಪೂರ್ಣ ಮಾರ್ಗದರ್ಶನವನ್ನು ಬಯಸುವವರಿಗೆ ಈ ಚಾನೆಲ್ ಅತ್ಯಂತ ಉಪಯುಕ್ತವಾಗಿದೆ. ಯಾವುದು ನಡೆಯುತ್ತಿದೆ? ಈ ಚಾನೆಲ್ನಲ್ಲಿ ನಿಮ್ಮ ಸ್ಥಳದ ಪೋಲಿಸ್ ಅಭ್ಯರ್ಥಿಗಳೊಂದಿಗೆ ಸಂಪರ್ಕ ಹಾಗು ಮಾಹಿತಿ ಸಹಾಯ ಪಡೆಯಬಹುದು. ನೀವು ನೀಡಬೇಕಾದ ಯಾವುದಾದರೂ ಮಾಹಿತಿ ಇಲ್ಲವೆ, ಸಹಾಯ ಬೇಕಾಗಿದ್ದರೆ ಚಾನೆಲ್ನಲ್ಲಿ ಭಾಗವಹಿಸಿ ಮಾಹಿತಿ ಪಡೆಯಬಹುದು. ನೀವು ಇದನ್ನು ಮಿಸ್ ಮಾಡಕೂಡದು!

ಸ್ಪರ್ಧಾ ವೇದಿಕೆ [NEVER GIVE UP] 📚

07 Feb, 15:33


❇️ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು👇
======================

ಸುಧಾರಕರು :- ಪುರಂದರ ದಾಸರು
ಮೂಲ ಹೆಸರು :- ಶ್ರೀನಿವಾಸ
ಸ್ಥಳ :- ಮಹಾರಾಷ್ಟ್ರ
ಗುರುಗಳು :- ವ್ಯಾಸರಾಯರು
ಬಿರುದು :- ಕರ್ನಾಟಕ ಸಂಗೀತದ ಪಿತಾಮಹ
ವಿಶೇಷತೆ :-ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ನೆಲೆಸಿದ್ದರು. ಇವರ ಅಂಕಿತ ನಾಮ ವಿಠ್ಠಲ
=====================

ಸುಧಾರಕರು :- ಕನಕದಾಸರು
ಮೂಲ ಹೆಸರು :- ತಿಮ್ಮಪ್ಪನಾಯಕ
ಸ್ಥಳ :- ಹಾವೇರಿಯ ಬಾಡ
ಗುರುಗಳು :- ವ್ಯಾಸರಾಯರು
ಅಂಕಿತನಾಮ :- ಕಾಗಿನೆಲೆ ಆದಿಕೇಶವ
ವಿಶೇಷತೆ :- ನಳಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಪುಸ್ತಕ ಬರೆದಿದ್ದಾರೆ.
====================

ಸುಧಾರಕರು :- ಶಿಶುನಾಳ ಶರೀಫರು
ಮೂಲ ಹೆಸರು :-ಮಹಮದ್ ಶರೀಫ್
ಸ್ಥಳ :- ಹಾವೇರಿಯ ಶಿಗ್ಗಾಂವಿ
ಗುರುಗಳು :- ಗೋವಿಂದ ಭಟ್ಟರು
ಅಂಕಿತನಾಮ :- ಕರ್ನಾಟಕದ ಕಬೀರರು
ವಿಶೇಷತೆ :-ಇವರು ರಿವಾಯತ್ ( ಮೊಹರಂ ಪದಗಳು) ಬರೆದಿದ್ದಾರೆ.
==================

ಸುಧಾರಕರು :- ಅಕ್ಕಮಹಾದೇವಿ
ಸ್ಥಳ :- ಶಿವಮೊಗ್ಗ ಉಡುತಡಿ
ಅಂಕಿತನಾಮ :- ಚೆನ್ನಮಲ್ಲಿಕಾರ್ಜುನ
ವಿಶೇಷತೆ :- ಕರ್ನಾಟಕದ ಮೊದಲ ಕವಯತ್ರಿ

ಸ್ಪರ್ಧಾ ವೇದಿಕೆ [NEVER GIVE UP] 📚

07 Feb, 13:21


BLACK ಬದಲಿಗೆ BLUE:
✍🏻📋✍🏻📋✍🏻📋✍🏻

ಇನ್ನು ಮುಂದೆ ಅಂದರೆ 16-02-2025 ರಿಂದ KPSC ನಡೆಸುವ ಮುಂದಿನ ಎಲ್ಲಾ ಪರೀಕ್ಷೆಗಳಿಗೆ Black Ball Point Pen ಬದಲಾಗಿ ಕಡ್ಡಾಯವಾಗಿ Blue Ball Point Pen ಮಾತ್ರ ಬಳಸತಕ್ಕದ್ದು ಎಂದು KPSC ಯು ಇದೀಗ ಅಧಿಕೃತ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻

ಸ್ಪರ್ಧಾ ವೇದಿಕೆ [NEVER GIVE UP] 📚

07 Feb, 09:48


ಕರ್ನಾಟಕ ರತ್ನ ಪ್ರಶಸ್ತಿಗಳು

ಕರ್ನಾಟಕದ ರಾಜ್ಯದ ಅತ್ಯುನ್ನತ ಪ್ರಶಸ್ತಿ

ಈ ಪ್ರಶಸ್ತಿ ಪಡೆದ ಮೊದಲಿಗರು ಕ್ರಮವಾಗಿ ಕುವೆಂಪು ಮತ್ತು ಡಾಕ್ಟರ್ ರಾಜಕುಮಾರ್

1. ಕುವೆಂಪು - ಸಾಹಿತ್ಯ - 1992

2. ಡಾ. ರಾಜಕುಮಾರ್ 1992 - ಚಲನಚಿತ್ರ.

3. ಎಸ್ ನಿಜಲಿಂಗಪ್ಪ 1999 - ರಾಜಕೀಯ.

4. C.N.Rao - 2000 - ವಿಜ್ಞಾನಿ.

5. ದೇವಿ ಪ್ರಸಾದ್ ಶೆಟ್ಟಿ 2001 ವೈದ್ಯಕೀಯ.

6. ಭೀಮ್ ಸೇನ್ ಜೋಶಿ 2005 - ಸಂಗೀತ.

7. ಶಿವಕುಮಾರ ಸ್ವಾಮೀಜಿ 2007- ಸಾಮಾಜಿಕ ಸೇವೆ

8. ಡಾ.ಡಿ.ಜವರೇಗೌಡ 2018 - ಸಾಹಿತ್ಯ

9. ಡಾ. ವೀರೇಂದ್ರ ಹೆಗ್ಡೆ - 2009- ಸಮಾಜ ಸೇವೆ

10. ಪುನೀತ್ ರಾಜಕುಮಾರ್ - 2021 - ಚಲನಚಿತ್ರ

ಸ್ಪರ್ಧಾ ವೇದಿಕೆ [NEVER GIVE UP] 📚

07 Feb, 09:47


ನಿಮಗಿದು ತಿಳಿದಿರಲಿ.

🌳 ಮಾನವನ ದೇಹದ ಅತಿ ದೊಡ್ಡ ಗ್ರಂಥಿ
- ಯಕೃತ್ ( ಲಿವರ್ )

🌳 ಮಾನವನ ದೇಹದ ಅತಿ ದೊಡ್ಡ ಮೂಳೆ
- ಫೀಮರ್ ( ತೊಡೆ ಮೂಳೆ )

🌳 ಮಾನವನ ದೇಹದ ಚಿಕ್ಕ ಮೂಳೆ
- ಸ್ಪೆಫೀಸ್ ( ಮಧ್ಯ ಕಿವಿ ಮೂಳೆ )

🌳 ಮಾನವನ ದೇಹದ ಅತಿ ದೊಡ್ಡ ಅಂಗ
- ಚರ್ಮ.

ಸ್ಪರ್ಧಾ ವೇದಿಕೆ [NEVER GIVE UP] 📚

07 Feb, 04:12


ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999)
🌹 ಕಲ್ಯಾಣಸ್ವಾಮಿ

2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999)
🌹 ಧಾರವಾಡ

3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ?
🌹 ಅಂಕೋಲಾ

4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999)
🌹 ಉಪ್ಪಿನ ಸತ್ಯಾಗ್ರಹ

5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999)
🌹 1947ರಲ್ಲಿ

6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999)
🌹 ನವೆಂಬರ್ 1, 1956

7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005)
🌹 ಮುಂಬೈ

8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು    ಎಕರೆಯಲಾಗಿದೆ,  ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002)
🌹 ಅಖಿಲ ಭಾರತ ಸಾಮಾಜಿಕ ಸಮ್ಮೇಳನ

9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015)
🌹 21ಬಂದೂಕು ಸಲಾಮಿನ ರಾಜ್ಯ

10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017)
🌹 ಗಂಗಾಧರರಾವ್ ದೇಶಪಾಂಡೆ

11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017)
🌹 ಮೈಲಾರ ಮಹದೇವಪ್ಪ

12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು?
🌹 ವೆಸ್ಲಿಯನ್

13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017)
🌹 ಸಂಗೊಳ್ಳಿ ರಾಯಣ್ಣ

14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು  ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017)
🌹 ಮಿಲ್ಲರ್ ಸಮಿತಿ

15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು?  ( KAS-2017)
🌹 ಅಧ್ಯಕ್ಷರು= ಫಜಲ್ ಅಲಿ,
ಸದಸ್ಯರು= H,N,ಕುಂಜರು, ಕೆ, ಎಂ,  ಪನಿಕರ್

16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017)
🌹 ಸರ್ ಎಂ ವಿಶ್ವೇಶ್ವರಯ್ಯ

17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018)
🌹 ಫಜಲ್ ಅಲಿ ಸಮಿತಿ

18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016)
🌹 ಹೆನ್ರಿ ಇರ್ವಿನ್

19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015)
🌹 ಕುವೆಂಪು

20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015)
🌹 ಜಾನ್ ವೀಡ

21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014)
🌹 ಮಂಗಳೂರು ಸಮಾಚಾರ

22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014)
🌹 ಚಿಕ್ಕಬಳ್ಳಾಪುರ

23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014)
🌹 ಬೆಳಗಾವಿ-1924ರಲ್ಲಿ

24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018)
🌹 ಎನ್ ಎಸ್ ಹರ್ಡೆಕರ್

25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013)
🌹 1947

26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009)
🌹  ಎಂ ರಾಮಮೂರ್ತಿ

27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009)
🌹 ನವರಾತ್ರಿ

28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009)
🌹 4ನೇ ಶ್ರೀ ಕೃಷ್ಣರಾಜಒಡೆಯ

29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?   ( PSI-2009)
🌹 ಮಂಡ್ಯ

30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ?( PSI-2007)
👉 1927

31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006)
👉 ಶಿರಾ

32) ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006)
👉 ಅಂಕೋಲಾ

33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005)
👉 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ

34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005)
👉 ಹುಯಿಗೋಳ್  ನಾರಾಯಣರಾವ್

35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002)
👉 1948 ಸಪ್ಟಂಬರ್

36) ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( PSI-2002)
👉 ನಂದಗಡ

37)1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( PSI 2000)
👉 ಮಹಾತ್ಮ ಗಾಂಧೀಜಿ(39 ನೇ ಕಾಂಗ್ರೆಸ್ ಅಧಿವೇಶನ)

38) ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( PSI-2000)
👉 ಕಿತ್ತೂರು

ಸ್ಪರ್ಧಾ ವೇದಿಕೆ [NEVER GIVE UP] 📚

06 Feb, 11:39


💥Important points💥

🌖ಸಮಭಾಜಕ ವೃತ್ತವನ್ನು ಎರಡು ಬಾರಿ ಹಾದು‌ ಹೋಗುವ ಏಕೈಕ ನದಿ

➡️ಕಾಂಗೋ ನದಿ (ಆಫ್ರಿಕಾ)

🌖ಮಕರ ಸಂಕ್ರಾಂತಿ ವೃತ್ತವನ್ನು ಎರಡು ಬಾರಿ‌ ಹಾದು ಹೋಗುವ ಏಕೈಕ ನದಿ

➡️ಲಿಂಪೋಪ್ ನದಿ (ಆಫ್ರಿಕಾ)

🌖ಕರ್ನಾಟಕ‌ ಸಂಕ್ರಾಂತಿ ವೃತ್ತವನ್ನು ಎರಡು ಬಾರಿ‌ ಹಾದಿ ಹೋಗುವ ಏಕೈಕ‌ ನದಿ

➡️ ಮಾಹಿ ನದಿ (ಭಾರತ)

ಸ್ಪರ್ಧಾ ವೇದಿಕೆ [NEVER GIVE UP] 📚

06 Feb, 03:09


⚔️ ಯುದ್ಧ 🤝 ಒಪ್ಪಂದ

⚔️ 1ನೇಯ ಆಂಗ್ಲೋ - ಮೈಸೂರು ಯುದ್ಧ
(1767 - 1769)
ಮದ್ರಾಸ್ ಒಪ್ಪಂದ - 1769 ಏಪ್ರಿಲ್ 04

⚔️ 2ನೇಯ ಆಂಗ್ಲೋ - ಮೈಸೂರು ಯುದ್ಧ
(1780 - 1784)
ಮಂಗಳೂರು ಒಪ್ಪಂದ - 1784 ಮಾರ್ಚ್ 11

⚔️ 3ನೇಯ ಆಂಗ್ಲೋ - ಮೈಸೂರು ಯುದ್ಧ
(1790 - 1795)
ಶ್ರೀ ರಂಗಪಟ್ಟಣ ಒಪ್ಪಂದ - 1795 ಮಾರ್ಚ್ 22

⚔️ 4ನೇಯ ಆಂಗ್ಲೋ - ಮೈಸೂರು (1799)

⚔️ 1ನೇಯ ಕರ್ನಾಟಿಕ್ ಯುದ್ಧ (1746-1748)
ಏಕ್ಸ್ ಲಾ ಚಾಪೆಲ್ ಒಪ್ಪಂದ - 1748

⚔️ 2ನೇಯ ಕರ್ನಾಟಿಕ್ ಯುದ್ಧ (1749 -1754)
ಪಾಂಡಿಚೇರಿ ಒಪ್ಪಂದ - 1754

⚔️ 3ನೇಯ ಕರ್ನಾಟಿಕ್ ಯುದ್ಧ (1758-1763)
ಪ್ಯಾರಿಸ್ ಒಪ್ಪಂದ - 1763

⚔️ 1ನೇಯ ಆಂಗ್ಲೋ ಮರಾಠ ಯುದ್ಧ
(1775 - 1782)
ಸಾಲ್ ಬಾಯ್ ಒಪ್ಪಂದ - 1782 ಮೇ 17

⚔️ 2ನೇಯ ಆಂಗ್ಲೋ ಮರಾಠ ಯುದ್ಧ
(1803 - 1805)
ಬೆಸ್ಸಿನ್ ಒಪ್ಪಂದ - 1802 ಡಿಸೆಂಬರ್ 31

ಸ್ಪರ್ಧಾ ವೇದಿಕೆ [NEVER GIVE UP] 📚

06 Feb, 03:08


📌ಇಂದು ಜವಹರಲಾಲ್ ನೆಹರು ಅವರ ತಂದೆ ಮೋತಿಲಾಲ್ ನೆಹರು ಅವರ ಪುಣ್ಯಸ್ಮರಣೆ.

ಸ್ಪರ್ಧಾ ವೇದಿಕೆ [NEVER GIVE UP] 📚

05 Feb, 17:47


🌳ಸಾಮಾನ್ಯ ಜ್ಞಾನ

⛵️ಹಸಿರು ಸಸ್ಯಗಳಿಂದ ಆಹಾರವನ್ನು ತಯಾರಿಸುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
ಉತ್ತರ:- ದ್ಯುತಿಸಂಶ್ಲೇಷಣೆ

⛵️ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಛೇರಿ ಎಲ್ಲಿದೆ?
ಉತ್ತರ:- ಮುಂಬೈ

⛵️ವಿಶ್ವದ ಅತಿ ದೊಡ್ಡ ದ್ವೀಪ ಯಾವುದು?
ಉತ್ತರ:-  ಗ್ರೀನ್ಲ್ಯಾಂಡ್

⛵️ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಯಾರು?
ಉತ್ತರ:- ಡಾ.ರಾಜೇಂದ್ರ ಪ್ರಸಾದ್

⛵️ಯಾವ ಬೆಳೆಗೆ ಕಪ್ಪು ಮಣ್ಣು ಹೆಚ್ಚು ಸೂಕ್ತವಾಗಿದೆ?
ಉತ್ತರ:-  ಹತ್ತಿ

⛵️ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿ ಯಾವುದು?
ಉತ್ತರ:-  ಅರಾವಳಿ ಶ್ರೇಣಿ

⛵️ಭಾರತವು ಯಾವ ದೇಶದೊಂದಿಗೆ ಅತಿ ಉದ್ದದ ಭೂ ಗಡಿಯನ್ನು ಹೊಂದಿದೆ?
ಉತ್ತರ:- ಬಾಂಗ್ಲಾದೇಶ

⛵️ಯಾವ ನದಿಯನ್ನು 'ಬಿಹಾರದ ದುಃಖ' ಎಂದು ಕರೆಯಲಾಗುತ್ತದೆ?
ಉತ್ತರ:-  ಕೋಸಿ ನದಿ

⛵️ಯಾವ ಅನಿಲವು ವಾತಾವರಣದಲ್ಲಿ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿದೆ?
ಉತ್ತರ:-  ಸಾರಜನಕ

⛵️ ಕೋನಾರ್ಕ್‌ನ ಸೂರ್ಯ ದೇವಾಲಯವು ಯಾವ ರಾಜ್ಯದಲ್ಲಿದೆ?
ಉತ್ತರ:- ಒಡಿಶಾ

ಸ್ಪರ್ಧಾ ವೇದಿಕೆ [NEVER GIVE UP] 📚

05 Feb, 15:31


ನಿಮಗಿದು ತಿಳಿದಿರಲಿ.

✍🏿. ಅಮೋನಿಯವನ್ನು ಶೀತಲ ಶೇಖರನೆಗಳಲ್ಲಿ ಅಥವಾ ಶೈತ್ಯಗರಗಳಲ್ಲಿ ಬಳಸುತ್ತಾರೆ.

✍🏿.*ಎಥಿಲಿನ್*- ಕೃತಕವಾಗಿ ಹಣ್ಣುಗಳನ್ನು ಹಣ್ಣಗಿಸಲು ಬಳಸುತ್ತಾರೆ

✍🏿.*ಅಸೀಟಿಲಿನ್* - ಗ್ಯಾಸ್ ವೆಲ್ಡಿಂಗ್ ನಲ್ಲಿ ಬಳಸುತ್ತಾರೆ.

✍🏿.*ಸಿಲ್ವರ್ ಆಯೋಡೈಡ್* - ಮೋಡಗಳನ್ನು ಚದುರಿಸಲು ಬಳಸುತ್ತಾರೆ.

✍🏿.*ಸಿಲ್ವರ್ ಬ್ರೊಮೇಡ್* - ಎಕ್ಸರೇ ಮತ್ತು ಫೋಟೋ ಫಿಲಂ ರೋಲ್ಗಳಲ್ಲಿ ಬಳಸುತ್ತಾರೆ.

✍🏿.*ಬಿಳಿ ರಂಜಕ*- ಹೊಗೆ ಕಾರುವ ಬಾಂಬು ಮತ್ತು ಇಲಿ ಪಾಷಾಣವಾಗಿ ಬಳಸುತ್ತಾರೆ.

✍🏿.*ಕೆಂಪು ರಂಜಕ* - ಬೆಂಕಿ ಪೊಟ್ಟಣ ಮತ್ತು ಪಟಾಕಿಗಳಲ್ಲಿ ಬಳಸುತ್ತಾರೆ.

✍🏿.*ಗಂಧಕ*- ರಬ್ಬರಿನ ವಲ್ಕನಿಕರಣ ಮತ್ತು ಚರ್ಮದ ಮೊಲಮಗಳಲ್ಲಿ ಬಳಸುತ್ತಾರೆ.

ಸ್ಪರ್ಧಾ ವೇದಿಕೆ [NEVER GIVE UP] 📚

05 Feb, 15:26


Note👆👆

ಸ್ಪರ್ಧಾ ವೇದಿಕೆ [NEVER GIVE UP] 📚

05 Feb, 09:20


ಮಾಹಿತಿ

1) ಮೊಟ್ಟಮೊದಲ ಏಡ್ಸ್ ಕೇಸ್ ಪತ್ತೆಯಾಗಿದ್ದು ಕಾಂಗೋ ದೇಶದಲ್ಲಿ.

2) ಮೊದಲ ನಿಫಾ ವೈರಸ್ ಪತ್ತೆಯಾಗಿದ್ದು ಮಲೇಶಿಯಾದಲ್ಲಿ.

3) ಮೊದಲ ಕೊರೋನಾ ವೈರಸ್ ಪತ್ತೆಯಾಗಿದ್ದು ಚೀನಾದಲ್ಲಿ.

4) ಮೊದಲ ಎಲಬೋ ವೈರಸ್ ಪತ್ತೆಯಾಗಿದ್ದು ದಕ್ಷಿಣ ನ್ಯೂಡೋನ್ ನಲ್ಲಿ.

5) ಮೊದಲ ಬರ್ಡ್ ಪ್ಲ್ಯೂ ವೈರಸ್ ಪತ್ತೆಯಾಗಿದ್ದು ಹಾಂಕಾಂಗ್ ನಲ್ಲಿ

6) ಮೊದಲ ಡೆಂಗ್ಯೂ ವೈರಸ್ ಪತ್ತೆಯಾಗಿದ್ದು ಮೆನಿಲ್ ದಲ್ಲಿ

ಸ್ಪರ್ಧಾ ವೇದಿಕೆ [NEVER GIVE UP] 📚

05 Feb, 04:49


🌲112 ವಿಧಿ : ಕೇಂದ್ರ ಬಜೆಟ್ ವಿಧಿ ಬಗ್ಗೆ ವಿವರಿಸುತ್ತದೆ.

Note👆👆

ಸ್ಪರ್ಧಾ ವೇದಿಕೆ [NEVER GIVE UP] 📚

05 Feb, 04:47


🌲202 ವಿಧಿ : ರಾಜ್ಯ ಬಜೆಟ್ ವಿಧಿ ಬಗ್ಗೆ ವಿವರಿಸುತ್ತದೆ.

Note👆👆

ಸ್ಪರ್ಧಾ ವೇದಿಕೆ [NEVER GIVE UP] 📚

05 Feb, 03:05


🌹 *_ನಿತ್ಯೋತ್ಸವ ಕವಿ ಕೆ.ಎಸ್. ನಿಸ್ಸಾರ್ ಅಹ್ಮದ್ ರವರ ಜನ್ಮದಿನದ ಶುಭಾಶಯಗಳು💐_*
🌸🌸🌸🌸🌸🌸🌸

🔸 ಪೂರ್ಣ ಹೆಸರು= *ಕೊಕ್ಕರೆ ಹೊಸಹಳ್ಳಿ ಶೇಖ್ ಹೈದರ್ ನಿಸ್ಸಾರ್ ಅಹ್ಮದ್*

🔹 ಜನನ= *5-2-1936*

🔸 ಜನನ ಸ್ಥಳ= *ದೇವನಹಳ್ಳಿ ತಾಲೂಕು ಕೋಕ್ಕೆರಿ ಹೊಸಹಳ್ಳಿ*,

🔹 ತಂದೆ= *ಷೇಕ್ ಹೈದರ್*

🔸 ತಾಯಿ= *ಹಮೀದಾ ಬೇಗಂ*

🔹 ಬಿರುದು= *ನಿತ್ಯೋತ್ಸವ ಕವಿ*(SDA-2015)✍️

🌀 *ಕವನ ಸಂಕಲನಗಳು*

1)"ಮನಸು ಗಾಂಧಿ ಬಜಾರು" (1960)

2)"ನೆನೆದವರ ಮನದಲ್ಲಿ" (1964)

3)"ಸುಮಹೂರ್ತ" (1967)

4) "ಸಂಜೆ ಐದರ ಮಳೆ" (1970)

5)"ನಾನೆಂಬ ಪರಕೀಯ" (1972)

6) "ಆಯ್ದ ಕವಿತೆಗಳು" (1974)

7) *"ನಿತ್ಯೋತ್ಸವ"* (1976)

8)"ಸ್ವಯಂ ಸೇವೆಯ ಗಿಳಿಗಳು" (1977)

9)"ಅನಾಮಿಕ ಆಂಗ್ಲರು"(1982)

10)"ಬರಿರಂತರ" (1990)

11)"ಸಮಗ್ರ ಕವಿತೆಗಳು" (1991)

12)"ನವೋಲ್ಲಾಸ" (1994)

13)"ಆಕಾಶಕ್ಕೆ ಸರಹದ್ದುಗಳಿಲ್ಲ" (1998)

14)"ಅರವತ್ತೈದರ ಐಸಿರಿ"(2001)

15)"ಸಮಗ್ರ ಭಾವಗೀತೆಗಳು"(2001)

16)"ಪ್ರಾತಿನಿಧಿಕ ಕವನಗಳು"(2002)

📖 *ಗದ್ಯ ಸಾಹಿತ್ಯ*👇

1) "ಅಚ್ಚುಮೆಚ್ಚು"

2) "ಇದು ಬರಿ ಬೆಡಗಲ್ಲೊ ಅಣ್ಣ"

3)ಷೇಕ್ಸ್ ಪಿಯರನ *ಒಥೆಲ್ಲೊದ* ಕನ್ನಡಾನುವಾದ

4) "ಅಮ್ಮ ಆಚಾರ ಮತ್ತು ನಾನು"' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)

✍️ *ನೆನಪಿಡಬೇಕಾದ ಪ್ರಮುಖ ಅಂಶಗಳು*👇

🔺1978 ರಲ್ಲಿ ನಿತ್ಯೋತ್ಸವ ಗೀತೆ ಧ್ವನಿಮುದ್ರಿಕೆ,

🔺 ಕವನ= ಕುರಿಗಳು ಸಾರ್ ಕುರಿಗಳು
( ರಾಜಕೀಯಕ್ಕೆ ಸಂಬಂಧಿಸಿದಂತೆ)

🔺 ಕವನ= ಭಾರತ ನಮ್ಮ ದೇಶ ( ಮಹಮ್ಮದ್ ಇಕ್ಬಾಲರ ಸಾರೆ ಜಹಾಸೆ ಅಚ್ಚಾ ಗೀತೆ ಕನ್ನಡಕ್ಕೆ ಅನುವಾದ)

🔺 ಬೆಣ್ಣೆ ಕದ್ದ ನಮ್ಮ ಕೃಷ್ಣ,

🎖️ *ಪ್ರಶಸ್ತಿ-ಪುರಸ್ಕಾರಗಳು*🏅

💐 *"2006ರ ಮಾಸ್ತಿ ಪ್ರಶಸ್ತಿ"*.

💐 *"ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ"*

💐 *"ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ*"

💐 "ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ"

💐1981ರ ರಾಜ್ಯೋತ್ಸವ ಪ್ರಶಸ್ತಿ

💐"2003ರ ನಾಡೋಜ ಪ್ರಶಸ್ತಿ"

💐"2006ರ ಅರಸು ಪ್ರಶಸ್ತಿ"

💐 ರೋಹಿತ್ ಲ್ಯಾಂಡ್ ಪ್ರಶಸ್ತಿ,

💐 ಗೊರೂರು ಪ್ರಶಸ್ತಿ,

💐"2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು."

💐 *2017 ರಲ್ಲಿ ಪಂಪ ಪ್ರಶಸ್ತಿ"*

💐 *"2017 ರ ದಸರಾ ಉತ್ಸವ ಉದ್ಘಾಟಕರು"*

🌹 ಮರಣ=
*3 ಮೇ 2020* ( ವಯಸ್ಸು- 84)
ಬೆಂಗಳೂರು
================

ಸ್ಪರ್ಧಾ ವೇದಿಕೆ [NEVER GIVE UP] 📚

14 Jan, 14:32


One line Gk Questions..

1. ಬ್ರಹ್ಮ ಸಮಾಜ - ರಾಜಾ ರಾಮ್ ಮೋಹನ್ ರಾಯ್

2. ಆರ್ಯ ಸಮಾಜ - ಸ್ವಾಮಿ ದಯಾನಂದ ಸರಸ್ವತಿ

3. ಪ್ರಾರ್ಥನಾ ಸಮಾಜ - ಆತ್ಮರಾಮ್ ಪಾಂಡುರಂಗ

4. ದಿನ್-ಇ-ಇಲಾಹಿ, ಮನ್ಸಬ್ದಾರಿ ವ್ಯವಸ್ಥೆ - ಅಕ್ಬರ್

5. ಭಕ್ತಿ ಚಳುವಳಿ - ರಾಮಾನುಜ

6. ಸಿಖ್ ಧರ್ಮ - ಗುರು ನಾನಕ್

7. ಬೌದ್ಧಧರ್ಮ - ಗೌತಮ ಬುದ್ಧ

8. ಜೈನ ಧರ್ಮ - ಮಹಾವೀರ ಸ್ವಾಮಿ

9. ಇಸ್ಲಾಂ ಧರ್ಮದ ಸ್ಥಾಪನೆ, ಹಿಜ್ರಿ ಸಂವತ್ - ಹಜರತ್ ಮೊಹಮ್ಮದ್ ಸಾಹಿಬ್

10. ಝೋರಾಸ್ಟ್ರಿಯನ್ ಧರ್ಮದ ಮೂಲ - ಜರ್ತುಷ್ಟ

11. ಶಾಕ ಸಂವತ್ - ಕಾನಿಷ್ಕ

12. ಮೌರ್ಯ ರಾಜವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ

13. ನ್ಯಾಯದ ತತ್ವಶಾಸ್ತ್ರ - ಗೌತಮ್

14. ವೈಶೇಷಿಕ ದರ್ಶನ – ಮಹರ್ಷಿ ಕಾನಾಡ್

15. ಸಾಂಖ್ಯ ದರ್ಶನ – ಮಹರ್ಷಿ ಕಪಿಲ್

16. ಯೋಗ ದರ್ಶನ - ಮಹರ್ಷಿ ಪತಂಜಲಿ

17. ಮೀಮಾಂಸ ದರ್ಶನ – ಮಹರ್ಷಿ ಜೈಮಿನಿ

18. ರಾಮಕೃಷ್ಣ ಮಿಷನ್ - ಸ್ವಾಮಿ ವಿವೇಕಾನಂದ

19. ಗುಪ್ತ ರಾಜವಂಶದ ಸ್ಥಾಪಕ - ಶ್ರೀಗುಪ್ತ

20. ಖಾಲ್ಸಾ ಪಂಥ್ - ಗುರು ಗೋಬಿಂದ್ ಸಿಂಗ್

21. ಮೊಘಲ್ ಸಾಮ್ರಾಜ್ಯದ ಸ್ಥಾಪನೆ - ಬಾಬರ್

22. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ – ಹರಿಹರ ಮತ್ತು ಬುಕ್ಕ

23. ದೆಹಲಿ ಸುಲ್ತಾನರ ಸ್ಥಾಪನೆ - ಕುತುಬುದ್ದೀನ್ ಐಬಕ್

24. ಸತಿ ಪ್ರಾಥದ ಅಂತ್ಯ - ಲಾರ್ಡ್ ವಿಲಿಯಂ ಬೆಂಟಿಂಕ್

ಸ್ಪರ್ಧಾ ವೇದಿಕೆ [NEVER GIVE UP] 📚

14 Jan, 07:29


ಪ್ರಸಿದ್ಧ_ಪಿತಾಮಹರು
━━━━━━━━━━━━━━━━━━━━
1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್

2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್

3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್

4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್

5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್

6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್

7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ

8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್

9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ

10. ಬೀಜಗಣಿತದ ಪಿತಾಮಹ - ರಾಮಾನುಜಂ

11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್

12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್

13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್

14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್

15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್

16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್

17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್

18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್

19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್

20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ

21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್

22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ

ಸ್ಪರ್ಧಾ ವೇದಿಕೆ [NEVER GIVE UP] 📚

14 Jan, 03:23


🛑ಸ್ಥಳಗಳ ಅನ್ವರ್ಥಕ ನಾಮಗಳು🛑

ಗುಮ್ಮಟ ನಗರಿ 👉 ವಿಜಯಪುರ

ಪೇಡಾನಗರಿ 👉 ಧಾರವಾಡ

ಮುದ್ರಣ ನಗರಿ 👉 ಗದಗ

ಕರದಂಟು ನಗರಿ 👉 ಗೋಕಾಕ್

ಕುಂದಾನಗರಿ 👉 ಬೆಳಗಾವಿ

ಬಂದರು ನಗರಿ 👉 ಮಂಗಳೂರು

ಮಂಜಿನ ನಗರಿ 👉 ಮಡಿಕೇರಿ

ಉದ್ಯಾನ ನಗರಿ 👉 ಬೆಂಗಳೂರು

ಏಲಕ್ಕಿ ನಗರಿ 👉 ಹಾವೇರಿ

ಕೃಷ್ಣಾ ನಗರಿ 👉 ಉಡುಪಿ

ಬೆಣ್ಣೆ ನಗರಿ 👉 ದಾವಣಗೆರೆ

ಭತ್ತದ ಕಣಜ 👉 ಗಂಗಾವತಿ

ಅರಮನೆಗಳ ನಗರಿ 👉 ಮೈಸೂರು

ಗಣಿ ನಾಡು 👉 ಬಳ್ಳಾರಿ

ಸ್ಪರ್ಧಾ ವೇದಿಕೆ [NEVER GIVE UP] 📚

13 Jan, 18:02


https://t.me/KARNATAKA_RAJYA_POLICE

ಸ್ಪರ್ಧಾ ವೇದಿಕೆ [NEVER GIVE UP] 📚

13 Jan, 10:03


ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಲಂ ಗಳು

• 370 =ಜಮ್ಮು ಕಾಶ್ಮೀರ

• 371 =ಗುಜರಾತ್ & ಮಹಾರಾಷ್ಟ್ರ

• 371(A)= ನಾಗಾಲ್ಯಾಂಡ

371(B) =ಅಸ್ಸಾಂ

• 371(C) =ಮಣಿಪುರ

• 371(D) =ಆಂಧ್ರಪ್ರದೇಶ

• 371(E) =ಆಂಧ್ರಪ್ರದೇಶ ವಿ ವಿ

• 371(F) =ಸಿಕ್ಕಂ

• 371(G) =ಮಿಜೋರಾಮ್

• 371(H) =ಅರುಣಾಚಲ ಪ್ರದೇಶ

• 371(I)  =ಗೋವಾ

• 371(J) =ಹೈದರಾಬಾದ್ ಕರ್ನಾಟಕ

ಸ್ಪರ್ಧಾ ವೇದಿಕೆ [NEVER GIVE UP] 📚

13 Jan, 07:15


💥ವೈರಸ್ ಗಳಿಂದ ಮಾನವನಿಗೆ ಬರುವ ಕಾಯಿಲೆಗಳು💥

👉ಸಿಡುಬು - ವರಿಯೋಲಾ ವೈರಸ್

👉ಸೀತಾಳೆ ಸಿಡುಬು - ವರಿಸಲ್ಲಾ ವೈರಸ್

👉ಸಾಮಾನ್ಯ ಶೀತ - ರೀನೋ ವೈರಸ್

👉ಮಂಗನಬಾವು - ಮಂಪ್ಸ್ ವೈರಸ್

👉ರೇಬಿಸ್ - ರೈಬ್ಡೊವಿರಿಡೆ

👉ಡೆಂಗ್ಯೂ ಜ್ವರ - ಡೆಂಗ್ಯೂ ವಿರಸ್

👉ಪೋಲಿಯೋ - ಪೋಲಿಯೋ ವಿರಸ್

👉ಆನೆಕಾಲು - ಪೈಲಾರಿಸ್

👉ಏಡ್ಸ್ - ಎಚ್.ಐ. ವಿ

👉ಸಾರ್ಸ್ - ಕರೋನಾ ವೈರಸ್

👉ಹರ್ಪಿಸ್- ಸಿಂಪ್ಲೆಕ್ಸ್ ಹರ್ಪಿಸ್ ವೈರಸ್

👉ಹರ್ಪಸ್ ಜೋಸ್ಟರ್ - ಹರ್ಪಸ್ ಜೋಸ್ಟರ್

ಸ್ಪರ್ಧಾ ವೇದಿಕೆ [NEVER GIVE UP] 📚

13 Jan, 02:46


📌 ಇಂದು ರಾಕೇಶ್ ಶರ್ಮಾ ಅವರ ಜನ್ಮದಿನ.

• ಜನನ :-ಜನೆವರಿ 13 -1949

ಸ್ಪರ್ಧಾ ವೇದಿಕೆ [NEVER GIVE UP] 📚

12 Jan, 14:39


📖ಇಲಾಖೆಯ ಸಹಾಯವಾಣಿ ಸಂಖ್ಯೆಗಳು

• ಪೊಲೀಸ್ ಇಲಾಖೆ 100

• ಅಗ್ನಿಶಾಮಕ ಇಲಾಖೆ 101

• ಆಂಬುಲೆನ್ಸ್ 102 & 108

• ಪೊಲೀಸ್ ತುರ್ತು (24/7) ಸಹಾಯವಾಣಿ 112

• ಮಹಿಳಾ ಸಹಾಯವಾಣಿ 181

• ಕಾರ್ಮಿಕ ಇಲಾಖೆ : 155214

• ಬೆಸ್ಕಾಂ - 1912

• ಬಿಡಬ್ಲ್ಯೂಎಸ್‌ಎಸ್‌ಬಿ 1916

• ಸಮಾಜ ಕಲ್ಯಾಣ ಇಲಾಖೆ – 155214

• ಮಕ್ಕಳ ಸಹಾಯವಾಣಿ 1098

• ಮಹಿಳಾ ಸಹಾಯವಾಣಿ 1901

• ರಾಷ್ಟ್ರೀಯ ಹೆದ್ದಾರಿ 1033

• ಡ್ರಗ್ಸ್ ಸಹಾಯವಾಣಿ 1908

• ಸೈಬರ್ ಕ್ರೈಮ್ ಸಹಾಯವಾಣಿ 1930

• ವೃದ್ಧರ ಸಹಾಯವಾಣಿ 1090

ಸ್ಪರ್ಧಾ ವೇದಿಕೆ [NEVER GIVE UP] 📚

12 Jan, 14:27


🔴 12 ಅನುಸೂಚಿಗಳ ವಿವರಗಳು 🔴
     (Important for P.C Exam)

ಅನುಸೂಚಿ 1 : 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಹೆಸರು ಹಾಗೂ ಭೂ ಪ್ರದೇಶಗಳ ವಿವರಗಳು.

ಅನುಸೂಚಿ 2 : ಸಂಬಳ ಮತ್ತು ಸವಲತ್ತುಗಳು

ಅನುಸೂಚಿ 3 : ಪ್ರಮಾಣ ವಚನ

ಅನುಸೂಚಿ 4 : ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು

ಅನುಸೂಚಿ 5 : ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ.

ಅನುಸೂಚಿ 6 : ಈಶಾನ್ಯ ಪ್ರದೇಶಕ್ಕೆ ಸಂಬಂಧ

ಅನುಸೂಚಿ 7 : ಕೇಂದ್ರ,ರಾಜ್ಯ ಮತ್ತು ಸಮವರ್ತಿ ಪಟ್ಟಿ

ಅನುಸೂಚಿ 8 : 22 ಅಧಿಕೃತ ಭಾಷೆಗಳು

ಅನುಸೂಚಿ 9 : ಭೂ ಸುಧಾರಣೆ

ಅನುಸೂಚಿ 10 : ಪಕ್ಷಾಂತರ ನಿಷೇಧ ಕಾಯ್ದೆ

ಅನುಸೂಚಿ 11 : ಪಂಚಾಯಿತಿ

ಅನುಸೂಚಿ 12 : ಮುನ್ಸಿಪಾಲಿಟಿ

ಸ್ಪರ್ಧಾ ವೇದಿಕೆ [NEVER GIVE UP] 📚

12 Jan, 11:25


🔰ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ

- ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಭಾವೊ ಸುಬಿಯಾಂಟೊ ಪಾಲ್ಗೊಳ್ಳಲಿದ್ದಾರೆ.
- ಕೇಂದ್ರ ಸರ್ಕಾರ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಇಂಡೋನೇಷ್ಯಾದ ಅಧ್ಯಕ್ಷರಾಗಿ 2024 ಅಕ್ಟೋಬರ್ ನಲ್ಲಿ ಅಧಿಕಾರ ಸ್ವೀಕರಿಸಿದ 73 ವರ್ಷದ ಮಾಜಿ ಸೇನಾಧಿಕಾರಿ ಸುಬಿಯಾಂಟೊ ಪಾಲ್ಗೊಳ್ಳಲಿದ್ದಾರೆ.

ಸ್ಪರ್ಧಾ ವೇದಿಕೆ [NEVER GIVE UP] 📚

12 Jan, 05:54


Gk

🎙ಅಗ್ನಿಗೋಳ (ರಿಂಗ್ ಆಫ್ ಫೈರ್) ಎಲ್ಲಿದೆ?
- ಶಾಂತ ಮಹಾಸಾಗರ
🎙'ಅಸ್ಥೀಕರಣ ಪರೀಕ್ಷೆ' ಅಥವಾ 'ಆಸಿಫಿಕೇಶನ್ ಟೆಸ್ಟ್' - ಯಾವ ಕ್ಷೇತ್ರದಲ್ಲಿ ಉಪಯುಕ್ತ?
- ವಯಸ್ಸಿನ ನಿರ್ಧಾರ
🎙ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಹಾಗೆ 'ಮ್ಯಾಕಜಿಲ್ಲ' ಎಂದರೆ ಏನು?
- ರಾಕೆಟ್ - ಇಕ್ಕಳ
🎙'ಸಮರ್ಥ್' ಯೋಜನೆಯು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
- ಜವಳಿ
🎙'ಕೊನಾರ್ಕ' ನಗರವು ಯಾವ ನದಿಯ ದಡದ ಮೇಲೆ ಇತ್ತು ಎನ್ನಲಾಗಿದೆ?
- ಚಂದ್ರಭಾಗಾ ನದಿ (ಈಗ ಇಲ್ಲ)
🎙ಕರ್ನಾಟಕದ ಯಾವ ನದಿಯನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರೆ?
- ಭೀಮಾ ನದಿ

ಸ್ಪರ್ಧಾ ವೇದಿಕೆ [NEVER GIVE UP] 📚

12 Jan, 04:11


👍🤝

ಸ್ಪರ್ಧಾ ವೇದಿಕೆ [NEVER GIVE UP] 📚

14 Nov, 04:43


✍️ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)

🔸 ಜನಿಸಿದ ಸ್ಥಳ=ಉತ್ತರ ಪ್ರದೇಶ್

🔹 ತಂದೆ= ಮೋತಿಲಾಲ್ ನೆಹರು

🔸 ತಾಯಿ=ಸ್ವರೂಪರಾಣಿ

🔹 ನಿಧಾನ ಹೊಂದಿದ ವರ್ಷ=
1964 ಮೇ 27

🔸 ಸಮಾಧಿಯ ಹೆಸರು= ಶಾಂತಿವನ

🔹 ಬಿರುದುಗಳು=
ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ.

🔸ಭಾರತ ರತ್ನ ಪ್ರಶಸ್ತಿ ಪಡೆದ  ವರ್ಷ= 1955

🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು
1) "ಡಿಸ್ಕವರಿ ಆಫ್ ಇಂಡಿಯಾ"
2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"
3) "ಟು ವರ್ಡ್ ಫ್ರೀಡಂ"

🔸 ನೆಹರೂರವರು ಲೋಕಸಭಾ ಕ್ಷೇತ್ರ= ಉತ್ತರಪ್ರದೇಶ ಫುಲ್ ಫುರ್

🔹 ಭಾರತದ ಮೊದಲ ಪ್ರಧಾನಿ= ಪಂಡಿತ್ ಜವಾಹರಲಾಲ್ ನೆಹರು

🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= ಜವಾಹರಲಾಲ್ ನೆಹರು

🔹 ನೆಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ=1948

🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ=1950 ಮಾರ್ಚ್ 15

🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= 1952 ಆಗಸ್ಟ್ 6

🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ=1952

🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ=1951-1956

🔸 ಪಂಚ ಶೀಲಒಪ್ಪಂದ =1954 ಎಪ್ರಿಲ್ 28( ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್
  (TET-2021)

🔹 ಸಿಂಧೂ ನದಿ ಒಪ್ಪಂದ ಭಾರತ ಪ್ರಧಾನಿ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್  ಖಾನ್

🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ=1961

🔹 ಭಾರತ ಮತ್ತು ಚೀನಾ ಯುದ್ಧ=1962

🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು=ನೆಹರು

🔸 ಜವಾಹರ್ ಲಾಲ್ ನೆಹರುರವರು1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು.

🔹 ಜವಾಹರ್ ಲಾಲ್ ನೆಹರುರವರುಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ

🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು ನೆಹರೂರವರು ಶೀಘ್ರಗತಿಯ ದಾಳಿಎಂದು  ಕರೆದಿದ್ದಾರೆ.
🔰🔰🔰🔰🔰🔰🔰🔰🔰🔰🔰🔰🔰

ಸ್ಪರ್ಧಾ ವೇದಿಕೆ [NEVER GIVE UP] 📚

14 Nov, 03:38


🌳ಸಾಮಾನ್ಯ ಜ್ಞಾನ

🌸ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ
ಉತ್ತರ:- ವಿ ಕೃ ಗೋಕಾಕ್

🌸ಕನ್ನಡದ ಮೊದಲ ಕನ್ನಡ ಇಂಗ್ಲೀಷ್‌ನ ನಿಘಂಟಿನ ರಚನಾಕಾರ
ಉತ್ತರ:- ಆ‌ರ್.ಎಫ್ ಕಿಟೆಲ್

🌸ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷ
ಉತ್ತರ:- ಜಯದೇವಿತಾಯಿ ಲಿಗಾಡೆ

🌸 ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಮೊದಲಿಗ
ಉತ್ತರ:-ಕುವೆಂಪು

🌸ಕನ್ನಡ ಅಕ್ಷರಗಳ ಅಚ್ಚಿನ ಮೂಳೆಗಳ ಮೊದಲ ವಿನ್ಯಾಸಗಾರ
ಉತ್ತರ:- ಅತ್ತಾವರ ಅನಂತಾಚಾರಿ

🌸ಕನ್ನಡ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರು
ಉತ್ತರ:- ಅ.ನ.ಕೃಷ್ಣರಾವ್

🌸ಕನ್ನಡದ ಮೊದಲ ಕಾನೂನು ಪತ್ರಿಕೆ
ಉತ್ತರ:-ನ್ಯಾಯ ಸಂಗ್ರಹ

🌸ಕನ್ನಡದ ಮೊದಲ ಹಾಸ್ಯ ಪತ್ರಿಕೆ
ಉತ್ತರ:-ವಿಘಟ ಪ್ರತಾಪ

🌸ಕನ್ನಡದ ಮೊದಲ ಪ್ರವಾಸ ಕಥೆ
ಉತ್ತರ:- ದಕ್ಷಿಣ ಭಾರತ ಯಾತ್ರೆ

ಸ್ಪರ್ಧಾ ವೇದಿಕೆ [NEVER GIVE UP] 📚

13 Nov, 07:02


📕ಸಾಮಾನ್ಯ ಜ್ಞಾನ

🌸ಕನ್ನಡದ ಪ್ರಥಮ ಕೃತಿ
ಉತ್ತರ:ಕವಿರಾಜಮಾರ್ಗ

🌸ಕರ್ನಾಟಕದ ಮೊದಲ ಶಾಸನ
ಉತ್ತರ:ಬ್ರಹ್ಮಗಿರಿ ಶಾಸನ

🌸ಕನ್ನಡದ ಮೊದಲ ಶಾಸನ
ಉತ್ತರ:-ಹಲ್ಮಿಡಿ ಶಾಸನ

🌸ಕರ್ನಾಟಕದ ಪ್ರಥಮ ತಾಮ್ರದ ಶಾಸನ
ಉತ್ತರ:-ತಾಳಗುಂದ ಶಾಸನ

🌸ಅಚ್ಚಗನ್ನಡದ ಮೊದಲ ದೊರೆ
ಉತ್ತರ:-ಮಯೂರ ಶರ್ಮ

🌸ಕರ್ನಾಟಕದ ಮೊದಲ ಟೆಸ್ಟ್ ಆಟಗಾರ
ಉತ್ತರ:- ಪಿ.ಇ. ಪಾಲಿಯಾ

🌸 ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಉತ್ತರ:ಕೆನೆತ್ ಎಲ್. ಪೋವೆಲ್

🌸ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ
ಉತ್ತರ:ಈ.ಎ.ಎಸ್‌. ಪ್ರಸನ್ನ

🌸ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ್ತಿ
ಉತ್ತರ:- ಶಾಂತಾ ರಂಗಸ್ವಾಮಿ

ಸ್ಪರ್ಧಾ ವೇದಿಕೆ [NEVER GIVE UP] 📚

12 Nov, 03:00


ಪ್ರಮುಖ ರಾಸಾಯನಿಕಗಳು ಮತ್ತು ಅವುಗಳ ಉಪಯೋಗ ✍️

1 ) ಸೆಲ್ಫ್ಯೂರಿಕ್ ಆಮ್ಲ (H² SO⁴) - ಬ್ಯಾಟರಿಯಲ್ಲಿ ಬಳಸುವ ರಾಸಾಯನಿಕ. ಇದನ್ನು ರಾಸಾಯನಿಕಗಳ ರಾಜ ಎನ್ನುವರು.

2 ) ಸಿಲ್ವರ್ ಬ್ರೋಮೈಡ್ - ಫೋಟೋಗ್ರಫಿಯಲ್ಲಿ ಬಳಕೆ

3 ) ಗ್ಲುಕೋಸ್ (C⁶ H¹² O⁶)- ಕ್ರೀಡಾಪಟುಗಳಿಗೆ ಮತ್ತು ರೋಗಿಗಳಿಗೆ ತಕ್ಷಣದ ಚೇತರಿಕೆಗೆ ನೀಡುವರು.

4 ) ಇಥಿಲಿನ್ - ಕೃತಕವಾಗಿ ಹಣ್ಣು ಮಾಡಲು ಬಳಸುವರು.

5 ) ಅಸಿಟಲೀನ್ - ಗ್ಯಾಸ್‌ ವೆಲ್ಡಿಂಗ್‌ನಲ್ಲಿ ಬಳಸುವರು.

6 ) ಅಮೋನಿಯ - ಫ್ರಿಜ್‌ಗಳಲ್ಲಿ ಬಳಸುವ ತಂಪುಕಾರಕ ದ್ರವ ವಸ್ತು

7 ) ಕೆಂಪು ರಂಜಕ - ಬೆಂಕಿ ಪೊಟ್ಟಣ ತಯಾರಿಕೆಯಲ್ಲಿ ಬಳಸುವರು

8 ) ಬಿಳಿ ರಂಜಕ – ಇಲಿ ಪಾಷಾಣ ತಯಾರಿಕೆಯಲ್ಲಿ ಬಳಸುವರು

9 ) ನೊಬೆಲ್ ಗ್ಯಾಸಸ್ - ಇವುಗಳು ವಾತಾವರಣದಲ್ಲಿ ವಿರಳವಾಗಿ ದೊರೆಯುವುದರಿಂದ ಇವುಗಳನ್ನು 'ರೇರ್ ಗ್ಯಾಸಸ್' ಎಂತಲೂ ಕರೆಯುವರು. ಇವುಗಳು ಯಾವುದೇ ರಾಸಾಯನಿಕ ಕ್ರಿಯೆಗಳಿಗೆ ಒಳಪಡದ ಕಾರಣ ಇವುಗಳನ್ನು 'ಜಡ ಅನಿಲಗಳು' ಎನ್ನುವರು.

ಉದಾ: ಹೀಲಿಯಂ, ನಿಯಾನ್, ಆರ್ಗಾನ್, ಕ್ರಿಪ್ಟನ್ , ಮತ್ತು ರೆಡಾನ್ ಮುಂತಾದವುಗಳು

10) ಹೀಲಿಯಂ - ಇದನ್ನು ಆಕಾಶಯಾನಿಗಳ ಬಲೂನಿನಲ್ಲಿ ಬಳಸುವರು.

ಸ್ಪರ್ಧಾ ವೇದಿಕೆ [NEVER GIVE UP] 📚

11 Nov, 10:54


📕ಸಾಮಾನ್ಯ ಜ್ಞಾನ

🌸ಕನ್ನಡದ ಮೊದಲ ಮಾಸ ಪತ್ರಿಕೆ
ಉತ್ತರ:ಕನ್ನಡ ಜ್ಞಾನಬೋಧಕ

🌸ಕನ್ನಡದ ಪ್ರಥಮ ಐತಿಹಾಸಿಕ ಕಾದಂಬರಿ
ಉತ್ತರ:ಸೂರ್ಯಕಾಂತ

🌸ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟಗೊಂಡ ಪ್ರ.ಪತ್ರಿಕೆ
ಉತ್ತರ:ಕರ್ನಾಟಕ ನಂದಿನಿ

🌸ಜೇಡಿ ಮಣ್ಣಿನ ಕಣಗಳು ಯಾವ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಉತ್ತರ:- ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

🌸ಯಾವ ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ?
ಉತ್ತರ:- ಕಪ್ಪು ಮಣ್ಣು.

🌸ಕಪ್ಪು ಮಣ್ಣು ಭಾರತದಲ್ಲಿ ಎಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಉತ್ತರ:- ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶದ ಪಶ್ಚಿಮಭಾಗ, ಉತ್ತರ ಕರ್ನಾಟಕ

🌸ಕಪ್ಪು ಮಣ್ಣಿನಲ್ಲಿ ಯಾವ ಅಂಶಗಳು
ಹೆಚ್ಚಾಗಿರುತ್ತವೆ?
ಉತ್ತರ:- ಕಬ್ಬಿಣ, ಸುಣ್ಣ, ಮೆಗ್ನಿಷಿಯಂ ಅಂಶಗಳು.

🌸ಒಣಬೇಸಾಯಕ್ಕೆ ಸೂಕ್ತವಾದ ಮಣ್ಣು ಯಾವುದು?
ಉತ್ತರ:- ಕಪ್ಪು ಮಣ್ಣು.

🌸ಕಪ್ಪು ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು?
ಉತ್ತರ:- ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ, ಹೊಗೆಸೊಪ್ಪು, ಎಣ್ಣೆಕಾಳು, ನಿಂಬೆ, ದ್ರಾಕ್ಷಿ ಬೆಳೆ etc

ಸ್ಪರ್ಧಾ ವೇದಿಕೆ [NEVER GIVE UP] 📚

11 Nov, 04:21


GK

🍀ದೇಶದ ಮೊದಲ ಏರ್ ಟ್ರೇನ್ ವ್ಯವಸ್ಥೆಯನ್ನು ಯಾವ ವಿಮಾನ ನಿಲ್ದಾನದಲ್ಲಿ ಆರಂಭಿಸಲಾಗುತ್ತಿದೆ?
*ಉತ್ತರ:- ದೆಹಲಿ*

🍀ಭಾರತ ಮತ್ತು ಯಾವ ದೇಶದ ಮದ್ಯದಲ್ಲಿ Eastern Bridge-7 ಸಮರಾಭ್ಯಾಸ ಜರುಗಿತ್ತು?
*ಉತ್ತರ:- ಓಮನ್*

🍀Nagar Van Yojane ಯಾವಾಗ ಪ್ರಾರಂಭಿಸಲಾಯಿತು?
*ಉತ್ತರ:- 2020*

🍀ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ-2024ರಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
*ಉತ್ತರ:- ಕೇರಳ*

🍀ಕುಷ್ಠರೋಗವನ್ನು ತೊಡೆದು ಹಾಕಿದ ವಿಶ್ವದ ಮೊದಲ ದೇಶ ಯಾವುದು?
*ಉತ್ತರ:- ಜೋರ್ಡಾನ್*

🍀ಇತ್ತೀಚೆಗೆ ಸುದ್ದಿಯಲ್ಲಿದ XEC ರೂಪಾಂತರ ಯಾವುದಕ್ಕೆ ಸಂಬಂಧಿಸಿದೆ?
*ಉತ್ತರ:- ಕೋವಿಡ್-19*

🍀ಕನ್ನಡದ ಮೊದಲ ಮಾಸ ಪತ್ರಿಕೆ
*ಉತ್ತರ:ಕನ್ನಡ ಜ್ಞಾನಬೋಧಕ*

🍀ಕನ್ನಡದ ಪ್ರಥಮ ಐತಿಹಾಸಿಕ ಕಾದಂಬರಿ
*ಉತ್ತರ:ಸೂರ್ಯಕಾಂತ*

🍀ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟಗೊಂಡ ಪ್ರ.ಪತ್ರಿಕೆ
*ಉತ್ತರ:ಕರ್ನಾಟಕ ನಂದಿನಿ*

🍀ಜೇಡಿ ಮಣ್ಣಿನ ಕಣಗಳು ಯಾವ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
*ಉತ್ತರ:- ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.*

🍀ಯಾವ ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ?
*ಉತ್ತರ:- ಕಪ್ಪು ಮಣ್ಣು.*

🍀ಕಪ್ಪು ಮಣ್ಣು ಭಾರತದಲ್ಲಿ ಎಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
*ಉತ್ತರ:- ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶದ ಪಶ್ಚಿಮಭಾಗ, ಉತ್ತರ ಕರ್ನಾಟಕ*

ಸ್ಪರ್ಧಾ ವೇದಿಕೆ [NEVER GIVE UP] 📚

10 Nov, 04:37


ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ- ದೆಹಲಿ

* ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ-ನಾಗಪುರ

* ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ- ಕಟಕ್

* ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ-ಲಖನೌ

* ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ-ಕರ್ನಾಲ್

* ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆ- ಡೆಹ್ರಾಡೂನ್

* ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ-ವಾರಣಾಸಿ

* ಭಾರತೀಯ ರೇಷ್ಮೆ ಸಂಶೋಧನಾ ಸಂಸ್ಥೆ- ಮೈಸೂರು

* ಭಾರತೀಯ ಕಾಫಿ ಸಂಶೋಧನಾ ಸಂಸ್ಥೆ - (ನೀವೇ ಉತ್ತರಿಸಿ)

ಸ್ಪರ್ಧಾ ವೇದಿಕೆ [NEVER GIVE UP] 📚

09 Nov, 13:43


🔰ಸಾಮಾನ್ಯ ಜ್ಞಾನ

🌸ಸೈಮನ್ ಸಮಿತಿಯ ವಿರುದ್ಧ ನಡೆಸಿದ ಚಳವಳಿಯಲ್ಲಿ ಅಸು ನೀಗಿದೆ ರಾಷ್ಟ್ರೀಯ ಹೋರಾಟಗಾರನಾರು?
ಉತ್ತರ:- ಲಾಲಾ ಲಜಪತ್ ರಾಯ್
🌸--------ನಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಲಾಯಿತು.
ಉತ್ತರ: - ಲಾಹೋರ್
🌸 ------ನಲ್ಲಿ ನಡೆದ ಜಾಗತಿಕ ಧಾರ್ಮಿಕ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರವರು ಭಾಗವಹಿಸಿದ್ದರು.
ಉತ್ತರ:- ಚಿಕಾಗೋ
🌸 1922ರಲ್ಲಿ ಅಸಹಕಾರ ಚಳವಳಿಯನ್ನು -------ನ ಹಿಂಸಾಚಾರ ಘಟನೆಯ ಕಾರಣದಿಂದಾಗಿ ನಿಲ್ಲಿಸಲಾಯಿತು.
ಉತ್ತರ:- ಚೌರಿ ಚೌರ ಘಟನೆ
🌸 "ಪೋಸ್ಟ್ ಡೇಟೆಡ್ ಚೆಕ್" ಎಂದು ------ನ್ನು ಕರೆಯಲಾಗಿದೆ.
ಉತ್ತರ:- ಕ್ರಿಪ್ಸ್ ಆಯೋಗ
🌸ಇತಿಹಾಸಕ್ಕೆ ಬ್ಯಾಬಿಲೋನಿಯನ್ನರ ಮಹತ್ತರವಾದ ಕೊಡುಗೆ
ಉತ್ತರ: - ಹಮ್ಮುರಬಿಯ ಸಂಹಿತೆ
🌸ಧ್ಯಾನದಿಂದ ಈ ಅಂಗ ವ್ಯೂಹಕ್ಕೆ ಲಾಭವಾಗುತ್ತದೆ.
ಉತ್ತರ:- ನರವ್ಯೂಹ
🌸ವಯಸ್ಕರಲ್ಲಿ ಸಾಮಾನ್ಯವಾಗಿ ಇರಬೇಕಾದ ರಕ್ತದೊತ್ತಡವು
ಉತ್ತರ:- 120/80mm of Hg -
🌸ವೈದ್ಯಕೀಯ ತಪಾಸಣೆ ಎಂದರೆ
ಉತ್ತರ:- ಆರೋಗ್ಯದ ಮೌಲ್ಯಮಾಪನ

ಸ್ಪರ್ಧಾ ವೇದಿಕೆ [NEVER GIVE UP] 📚

09 Nov, 04:42


💥ಚಿನ್ನಕ್ಕೆ ಸಂಬಂಧಿಸಿದ ವಿವಿಧ ಪರಿಕಲ್ಪನೆಗಳು💥

🌷ಹಳದಿ ಲೋಹ - ಚಿನ್ನ

🌷ದ್ರವರೂಪದ ಚಿನ್ನ - ಪೆಟ್ರೋಲಿಯಂ

🌷ಕಾಗದದ ಚಿನ್ನ - ವಿಶೇಷ ಸ್ವೀಕಾರದ ಹಕ್ಕುಗಳು (SDR)

🌷ಬಿಳಿಯ ಚಿನ್ನ - ಹತ್ತಿ

🌷ಹಸಿರು ಚಿನ್ನ - ಬಿದಿರು

🌷ಚಿನ್ನದ ಎಳೆ - ಸೆಣಬು

🌷ಕಪ್ಪು ವಜ್ರ - ಕಲ್ಲಿದ್ದಲು

🌷ಕಾಗೆ ಬಂಗಾರ - ಅಭ್ರಕ

🌷ಕೆಂಪು ಚಿನ್ನ - ಕೇಸರಿ (ಜಮ್ಮು-ಕಾಶ್ಮೀರ)

ಸ್ಪರ್ಧಾ ವೇದಿಕೆ [NEVER GIVE UP] 📚

08 Nov, 08:19


**ಬಜೆಟ್ ನ ಮಾಹಿತಿ:*

✍️ *ಬಜೆಟ್‌ನಲ್ಲಿ 3 ವಿಧ: ಸಮತೋಲನ, ಉಳಿತಾಯ, ಕೊರತೆ.*

🌖 *ಚುನಾವಣಾ ವರ್ಷದಲ್ಲಿ ಬಜೆಟ್ ಅನ್ನು ಎರಡು ಬಾರಿ ಮಂಡಿಸಬಹುದು.*

🌖 ಸ್ವಾತಂತ್ರ ಭಾರತದ ಮೊದಲ ಬಜೆಟ್‌ ಮಂಡಿಸಿದವರು:
"ಆರ್.ಕೆ. ಷಣ್ಮುಖಂ ಚೆಟ್ಟಿ"

🌖 ಸ್ವಾತಂತ್ರ ಭಾರತದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು:
"ಮೊರಾರ್ಜಿ ದೇಸಾಯಿ"

🌖 ಸಂಸತ್‌ನಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿದ ಮಹಿಳೆ:
"ಇಂದಿರಾ ಗಾಂಧಿ"

ಸ್ಪರ್ಧಾ ವೇದಿಕೆ [NEVER GIVE UP] 📚

08 Nov, 04:12


Gk

🌸'ಭಾಷಾಭೂಷಣ'ದ ಕರ್ತೃ,
ಉತ್ತರ:--2ನೇ ನಾಗವರ್ಮ
🌸ಸತಿಸಪ್ತಮಿ ಎಂಬ ಮಾತು ಯಾವ ಭಾಷೆಯಿಂದ ಎರವಲಾಗಿದೆ?
ಉತ್ತರ:- ಪ್ರಾಕೃತ
🌸 ಶಬ್ದವನ್ನು ದ್ರವ್ಯವೆಂದು ಸ್ವೀಕರಿಸುವವರು
ಉತ್ತರ:- ಜೈನರು
🌸ಕೆಳಗಿನ ಯಾವ ಕಂದಾಯ ವ್ಯವಸ್ಥೆಯನ್ನು 'ಬಂದೋಬಸ್ತ್ ವ್ಯವಸ್ಥೆ' ಎಂದು ಕರೆಯಲಾಗಿದೆ?
ಉತ್ತರ:- ಜಪ್ತಿ
🌸ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ಸೋಲಿಸಿದವರು ಯಾರು?
ಉತ್ತರ:- ಸರ್ ಐರ್ ಕೂಟ್
🌸ಬಂಗಾಲದಲ್ಲಿ ದ್ವಿಸರ್ಕಾರವನ್ನು ಜಾರಿಯಲ್ಲಿ ತಂದವರು
ಉತ್ತರ:- ರಾಬರ್ಟ್ ಕ್ಲೈವ್
🌸ಕೆಳಗಿನ ಯಾವ ಒಪ್ಪಂದವನ್ನು ಎರಡನೇ ಮರಾಠಾ ಯುದ್ಧದ ನಂತರ ಮಾಡಿಕೊಂಡರು?
ಉತ್ತರ:- ಬೇಸ್ಸಿನ್ ಒಪ್ಪಂದ
🌸ಬಂಗಾಲದ ವಿಭಜನೆಯನ್ನು ರದ್ದು ಮಾಡಿದವರು
ಉತ್ತರ:- ಲಾರ್ಡ್ ಹಾರ್ಡಿಂಜ್
🌸1853ರ ನಂತರದಲ್ಲಿ ದೊಡ್ಡ ಮೊತ್ತದ ಬ್ರಿಟಿಷ್ ಬಂಡವಾಳವನ್ನು ------ನಲ್ಲಿ ತೊಡಗಿಸಿದ್ದರು.
ಉತ್ತರ: - ರೈಲ್ವೆ ಮಾರ್ಗಗಳು

ಸ್ಪರ್ಧಾ ವೇದಿಕೆ [NEVER GIVE UP] 📚

07 Nov, 05:06


📝🎂ಇಂದು ಸರ್ ಸಿ.ವಿ.ರಾಮನ್ ಅವರ ಜನ್ಮದಿನದ ಶುಭಾಶಯಗಳು,🌹🙏

💐ಪೂರ್ಣ ಹೆಸರು =
ಸರ್ ಚಂದ್ರಶೇಖರ ವೆಂಕಟರಾಮನ್

💐ಜನನ =ನವೆಂಬರ್ 7, 1888 ರಲ್ಲಿ ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು

💐ತಂದೆ =ಚಂದ್ರಶೇಖರ್
💐ತಾಯಿ =ಪಾರ್ವತಿ

✍️ಬಿರುದು =ರಾಮನ್ ಎಫೆಕ್ಟ್ ಥಿಯರಿಯ ಆವಿಷ್ಕಾರದ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ,📚


💐1930 ರಲ್ಲಿ ರಾಮನ್ ಎಫೆಕ್ಟ್ ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ

📜ಗೌರವ ಪ್ರಶಸ್ತಿಗಳು📜

🔹ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (1924)

🔸ನೈಟ್ ಹುಡ್ ಪ್ರಶಸ್ತಿ (1929)


🔹ನೋಬೆಲ್ ಪ್ರಶಸ್ತಿ (1930)

🔸ಮೈಸೂರು ಮಹಾರಾಜರಿಂದ, 'ರಾಜ ಸಭಾ ಭೂಷಣ ಗೌರವ' (1935)


✍️ಭಾರತ ರತ್ನ ಪ್ರಶಸ್ತಿ (1954)

🔹ಲೆನಿನ್ ಶಾಂತಿ ಪ್ರಶಸ್ತಿ (1957)

🍀🍀🍀🍀

ಸ್ಪರ್ಧಾ ವೇದಿಕೆ [NEVER GIVE UP] 📚

06 Nov, 15:22


*ಪ್ರಮುಖ ಹರಿದಾಸರು ಮತ್ತು ಅವರ ಅಂಕಿತಗಳು* ✍️

• ಕನಕದಾಸರು - ಕಾಗಿನೆಲೆಯಾದಿ ಕೇಶವ

• ವಾದಿರಾಜರು - ಹಯವದನ

• ಗೋಪಾಲದಾಸರು - ಗೋಪಾಲ ವಿಠಲ

• ವ್ಯಾಸರಾಯರು - ವ್ಯಾಸವಿಠಲ

• ಜಗನ್ನಾಥದಾಸರು - ಜಗನ್ನಾಥ ವಿಠಲ

• ವಿಜಯದಾಸರು - ವಿಜಯವಿಠಲ

• ಪುರಂದರದಾಸರು - ಪುರಂದರ ವಿಠಲ

• ಶ್ರೀಪಾದರಾಯರು - ರಂಗ ವಿಠಲ

• ನರಹರಿತೀರ್ಥರು - ರಘುಪತಿ

• ಹೆಳವನಕಟ್ಟೆ ಗಿರಿಯಮ್ಮ - ರಂಗನಾಥ

ಸ್ಪರ್ಧಾ ವೇದಿಕೆ [NEVER GIVE UP] 📚

06 Nov, 05:06


👉👉 ಭಾರತದ ಸಂವಿಧಾನವನ್ನು ರಚಿಸಲು 2 ವರ್ಷ 11 ತಿಂಗಳು 18 ದಿನ ಬೇಕಾಯಿತು. ಇದರ ಪ್ರಕ್ರಿಯೆ ಹೀಗಿತ್ತು:

1. ಸಂವಿಧಾನ ಸಭೆಯ ಸ್ಥಾಪನೆ: 1946ರ ಡಿಸೆಂಬರ್ 9ರಂದು, ಸಂವಿಧಾನ ಸಭೆಯ ಮೊದಲ ಸಭೆ ನಡೆಯಿತು. ಈ ಸಭೆಯು ಇಂಗ್ಲೆಂಡ್‌ನ ಕೇಬಿನೆಟ್ ಮಿಷನ್ ಪ್ಲಾನ್ ಪ್ರಕಾರ ಪ್ರಾರಂಭವಾಯಿತು ಮತ್ತು ಸಂವಿಧಾನದ ಸಿದ್ಧಾಂತ, ನಿಯಮಾವಳಿ ಹಾಗೂ ರಚನೆಗೆ ಪ್ರಾರಂಭವಾಯಿತು.


2. ಡ್ರಾಫ್ಟಿಂಗ್ ಸಮಿತಿ: 1947ರ ಆಗಸ್ಟ್ 29ರಂದು ಡ್ರಾಫ್ಟಿಂಗ್ ಸಮಿತಿಯನ್ನು ರಚಿಸಲಾಯಿತು, ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಈ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಬರೆಹವನ್ನು ತಯಾರಿಸುವ ಪ್ರಮುಖ ಜವಾಬ್ದಾರಿಯನ್ನು ಹೊಂದಿತ್ತು.


3. ಚರ್ಚೆ ಮತ್ತು ತಿದ್ದುಪಡಿ: 1948ರ ಫೆಬ್ರವರಿ 4ರಂದು ಪ್ರಥಮ ಕರಡು ಮಂಡಿಸಲಾಯಿತು. ಸಭೆಯಲ್ಲಿ ಸುಮಾರು 114 ದಿನಗಳ ಕಾಲ ಚರ್ಚೆ ನಡೆಯಿತು ಮತ್ತು 2,000ಕ್ಕೂ ಹೆಚ್ಚು ತಿದ್ದುಪದಿಗಳನ್ನು ಮಂಡಿಸಲಾಯಿತು. 1949ರ ನವೆಂಬರ್ 26ರಂದು ಅಂತಿಮ ವಾಗ್ದಾನವನ್ನು ಅಂಗೀಕರಿಸಲಾಯಿತು.


4. ಸಂವಿಧಾನ ಅಳವಡಿಕೆ: 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು. ಈ ದಿನವನ್ನು ಭಾರತದಲ್ಲಿ ಪ್ರಜಾಸತ್ತಾಕ ದಿನವಾಗಿ (ಗಣರಾಜ್ಯೋತ್ಸವ) ಆಚರಿಸಲಾಗುತ್ತದೆ.

"ಪ್ರಮುಖ ಅಂಶಗಳು"

ಮೊತ್ತದ 389 ಸದಸ್ಯರು ಸಭೆಯ ಭಾಗವಾಗಿದ್ದರು. ಆದರೆ, 1947ರ ವಿಭಜನೆ ನಂತರ 299 ಸದಸ್ಯರು ಉಳಿ...

ಸ್ಪರ್ಧಾ ವೇದಿಕೆ [NEVER GIVE UP] 📚

05 Nov, 04:32


🛑ಪ್ರಮುಖ ಮೂಲ ವಸ್ತುಗಳ ಅದಿರುಗಳು🛑

👉ಯುರೇನಿಯಂ - ಪ್ಲಿಚ್ ಬ್ಲೆಂಡ್

👉ಸೀಸ              - ಗೆಲೀನಾ

👉ಪಾದರಸ        - ಸಿನ್ಹೆಬಾರ್

👉ಮ್ಯಾಂಗನೀಸ್ - ಪೈರಲೂಸೈಟ್

👉ಕ್ರೋಮಿಯಂ  - ಕ್ರೋಮೈಟ್

👉ತಾಮ್ರ            - ಚಾಲ್ಕೋಪೈರೆಟ್

👉ತವರ             - ಕ್ಯಾಸಿಟ್ರೈಟ್

👉ಅಲ್ಯೂಮಿನಿಯಂ - ಬಾಕ್ಸೈಟ್

👉ಸತು               - ಸ್ಟ್ಯಾಲರೈಟ್

👉ಟಂಗಸ್ಟನ್  - ವೊಲ್ಟ್ರಮೈಟ್, ಸ್ಕೀಲೈಟ್

👉ನಿಕ್ಕಲ್  -         ಪೇಂಟ್ ಲ್ಯಾಂಡೈಟ್

👉ಥೋರಿಯಂ    - ಮೋನೋಸೈಟ್

👉ಬೆಳ್ಳಿ             -  ಅರ್ಜೆಂಟೈಟ್

ಸ್ಪರ್ಧಾ ವೇದಿಕೆ [NEVER GIVE UP] 📚

04 Nov, 15:59


🌖 ಪಂಜಾಬಿನ ಪುರುಷ ಸಿಂಹ - ಭಗತ್ ಸಿಂಗ್..

🌖 ಪಂಜಾಬಿನ ಕೇಸರಿ - ಲಾಲಾ ಲಜಪತರಾಯ್..

🌖 ಪಂಜಾಬಿನ ಸಿಂಹ - ರಣಜಿತ್ ಸಿಂಗ್..

🌖 ಕರ್ನಾಟಕದ ಸಿಂಹ - ಗಂಗಾಧರರಾವ್ ದೇಶಪಾಂಡೆ..

🌖 ಕರ್ನಾಟಕದ ಹುಲಿ - ಡೆಪ್ಯುಟಿ ಚನ್ನಬಸಪ್ಪ..

🌖 ಮೈಸೂರಿನ ಹುಲಿ - ಟಿಪ್ಪು ಸುಲ್ತಾನ..

ಸ್ಪರ್ಧಾ ವೇದಿಕೆ [NEVER GIVE UP] 📚

04 Nov, 05:41


ವಿಶೇಷ ಹೆಸರಿನ ಬಜೆಟ್ ಗಳು ಮತ್ತು ಮಂಡಿಸಿದವರು ಹಾಗೂ ಮಾಡಿಸಿದ ವರ್ಷ

# ಜನಕೇಂದ್ರಿತ ಬಜೆಟ್ - ಮೊರಾರ್ಜಿ ದೇಸಾಯಿ -1968

# ಕಪ್ಪು ಬಜೆಟ್ - ಯಶವಂತರಾವ್ ಬಿ ಚೌಹಾಣ್ -1973

# ಕ್ಯಾರೆಟ್ & ಸ್ಟಿಕ್ ಬಜೆಟ್ -ವಿ. ಪಿ. ಸಿಂಗ್ - 1986

# ಗಾಂಧಿ ಬಜೆಟ್ -ರಾಜೀವ್ ಗಾಂಧಿ -1987

# ಪರ್ವಕಾಲ ಬಜೆಟ್ -ಡಾ. ಮನಮೋಹನ್ ಸಿಂಗ್ - 1991

# ಕನಸಿನ ಬಜೆಟ್ -ಪಿ. ಚಿದಂಬರಂ -1997

# ಮಿಲೇನಿಯಂ ಬಜೆಟ್ -‌ಯಶವಂತ್ ಸಿನ್ಹಾ -2000

# ಮಿಲಿಟರಿ ಬಜೆಟ್ - ಅರುಣ್ ಜೇಟ್ಲಿ -2017

# ಹಸಿರು ಬಜೆಟ್ - ನಿರ್ಮಲಾ ಸೀತಾರಾಮನ್ -2019

ಸ್ಪರ್ಧಾ ವೇದಿಕೆ [NEVER GIVE UP] 📚

03 Nov, 07:25


🔰ಪ್ರಚಲಿತ ವಿದ್ಯಮಾನಗಳು

★ ಪೋಲಿಯೊ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದ ದೇಶ ಯಾವುದು?
ಉತ್ತರ:- ಅಫ್ಘಾನಿಸ್ತಾನ
★ ಇತ್ತೀಚೆಗೆ ಯುರೋಪ್‌ನಲ್ಲಿ ಕಾಣಿಸಿಕೊಂಡ ಚಂಡಮಾರುತದ ಹೆಸರೇನು?
ಉತ್ತರ:- ಬೋರಿಸ್
★ ಮಹಿಳಾ ಟಿ20 ವಿಶ್ವಕಪ ವಿಜೇತರಿಗೆ ನೀಡುವ ಮೊತ್ತ ಎಷ್ಟು?
ಉತ್ತರ:- 19.6 ಕೋಟಿ
(ರನ್ನರ್-ಅಪ್ 9.80 ಕೋಟಿ )
★ ಇತ್ತೀಚೆಗೆ, 'ಗ್ಲೋಬಲ್ ಬಯೋ ಇಂಡಿಯಾ 2024'ರ ನಾಲ್ಕನೇ ಆವೃತ್ತಿಯನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ: - ನವದೆಹಲಿ
★ ಭಾರತದ ಪ್ರಧಾನ ಮಂತ್ರಿಯವರು ಯಾವ ರಾಜ್ಯದಲ್ಲಿ 'ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್' ಅನ್ನು ಉದ್ಘಾಟಿಸಿದರು?
ಉತ್ತರ:- ತಮಿಳುನಾಡು
★ ಇತ್ತೀಚೆಗೆ 2 ನೇ ಏಷ್ಯಾ ಪೆಸಿಫಿಕ್ ಮಂತ್ರಿಗಳ ನಾಗರಿಕ ವಿಮಾನಯಾನ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ:- ದೆಹಲಿ

ಸ್ಪರ್ಧಾ ವೇದಿಕೆ [NEVER GIVE UP] 📚

02 Nov, 06:37


🎩ಸಾಮಾನ್ಯ ಜ್ಞಾನ

🌸 ಕರ್ಮಧಾರಯ ಸಮಾಸದ ಭೇದವೆಂದು ಕೇಶಿರಾಜ ಹೇಳುವುದು
ಉತ್ತರ:-- ಗಮಕ
🌸'ಕೆಳದಿಸಮೇತಂ' ಪದದಲ್ಲಿರುವ ಸಮಾಸ
ಉತ್ತರ:- ಅರಿ ಸಮಾಸ
🌸ಅವಧಾರಣವೆಂದರೆ
ಉತ್ತರ:- ನಿರ್ಧಾರ
🌸'Xಕ್' ಎಂಬುದು
ಉತ್ತರ:- ಜಿಹ್ವಾಮೂಲೀಯ
🌸ಪಂಚಮಿ ವಿಭಕ್ತಿಯ ಕೆಲಸವನ್ನು ಮಾಡುವ ಪ್ರತ್ಯಯ
ಉತ್ತರ:- ತೃತೀಯ
🌸ಯಾವುದಾದರೊಂದು ವಸ್ತುವಿನಿಂದ ಬಿಡುಗಡೆ ಹೊಂದುವುದು
ಉತ್ತರ:- ಅಪಾದಾನ
🌸ಅಧಿಕರಣದಲ್ಲಿ ಬರುವ ವಿಭಕ್ತಿ
ಉತ್ತರ:- ಸಪ್ತಮಿ
🌸ಪ್ರಥಮ ಪುರುಷ ಬಹುವಚನ ಪ್ರತ್ಯಯ
ಉತ್ತರ:- ಅರ್
🌸'ಮಾಡಿದಪಂ' ಎಂಬುವುದರಲ್ಲಿರುವ ಕಾಲ
ಉತ್ತರ:- ವರ್ತಮಾನ

ಸ್ಪರ್ಧಾ ವೇದಿಕೆ [NEVER GIVE UP] 📚

02 Nov, 04:26


ನಿಮಗಿದು ತಿಳಿದಿರಲಿ.

ಔರಂಗಜೇಬ್ ಮರಣ ಹೊಂದಿದ ಸ್ಥಳ.
- "ಅಹಮದ್ ನಗರ"

ವಲ್ಲಭಾಯಿ ಪಟೇಲರಿಗೆ ಸರದಾರ್ ಎಂಬ ಬಿರುದು ನೀಡಿದವರು ಯಾರು.
- "ಮಹಾತ್ಮ ಗಾಂಧೀಜಿ"

ನವ ಜವಾನ್ ಭಾರತ ಸಭಾ ಸ್ಥಾಪಿಸಿದವರು ಯಾರು.
- "ಭಗತ್ ಸಿಂಗ್"

ಬಂಗಾಳದ ಮೊಟ್ಟ ಮೊದಲ ಗವರ್ನರ್ ಯಾರು.
- "ರಾಬರ್ಟ್ ಕ್ಲೈವ್"


ಸ್ವತಂತ್ರ ಭಾರತದ ಮೊಟ್ಟ ಮೊದಲ ಗವರ್ನರ್ ಯಾರು.
- "ಸಿ ರಾಜಗೋಪಾಲಚಾರಿ"

ಯಾತ್ರಿಕರ ರಾಜಕುಮಾರ ಎಂದು ಯಾರನ್ನು ಕರೆಯುತ್ತಾರೆ.
- "ಹ್ಯೂಯನ್ ತ್ಸಾಂಗ"

ಸ್ಪರ್ಧಾ ವೇದಿಕೆ [NEVER GIVE UP] 📚

01 Nov, 09:51


ನಿಮಗಿದು ತಿಳಿದಿರಲಿ.

ಉಚಿತ ಕಾನೂನಿನ ನೆರವು ನೀಡಿ ಸಮಾನ ನ್ಯಾಯವನ್ನು ಉತ್ತೇಜಿಸುವ ಲೋಕಅದಾಲತ್ ಸ್ಥಾಪಿಸಲು ಅವಕಾಶ ಕಲ್ಪಿಸಿ ಕಾಯ್ದೆ ಯಾವುದು.
- ದಿ ಲೆಗಲ್ ಸರ್ವೀಸಸ್ ಅಥಾರಿಟಿ ಆಕ್ಟ್

ಭಾರತ ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿರುವ ವಿಧಿ.
- 368



ಅಕ್ರಮ ದುಡಿಮೆ ಅಥವಾ ಜೀತ ಪದ್ಧತಿಯನ್ನು ನಿಷೇಧಿಸುವ ಸಂವಿಧಾನದ ವಿಧಿ ಯಾವುದು.
- 23 ನೇ ವಿಧಿ

ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಭಾರತ ಸರ್ಕಾರವು ಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು ಯಾವಾಗ ಜಾರಿಗೆ ಬಂತು.
- 1986



ಭಾರತದಲ್ಲಿ "maritial law" ಪರಿಕಲ್ಪನೆ ಎರವಲು ಪಡೆದಿರುವುದು ಎಲ್ಲಿಂದ.
- "ದಿ ಇಂಗ್ಲಿಷ್ ಕಾಮನ್ ಲಾ"

ರಾಜ ನಿರ್ದೇಶಕ ತತ್ವಗಳನ್ನು ಭಾರತ ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಲಾಗಿದೆ.
- ನಾಲ್ಕನೇ ಭಾಗ

ಭಾರತ ಸಂವಿಧಾನದಲ್ಲಿ ಒಕ್ಕೂಟಕ್ಕೆ ನೀಡಲಾಗಿರುವ ಹೆಸರು ಯಾವುದು.
- "ಇಂಡಿಯಾ ಅಥವಾ ಭಾರತ"

ಭಾರತದ ರಾಷ್ಟ್ರಗೀತೆಯನ್ನು ಬರೆದವರು ಯಾರು..

"ಬಂಗಾಳಿ ಕವಿ ರವೀಂದ್ರನಾಥ
ಟ್ಯಾಗೋರ್"

ಲೋಕಸಭೆಗೆ ಆಂಗ್ಲೋ ಇಂಡಿಯನ್ನರನ್ನು ನೇಮಿಸುವವರು ಯಾರು..
- ರಾಷ್ಟ್ರಪತಿ

ಅಲ್ಪಸಂಖ್ಯಾತರ ಆಯೋಗ ಸ್ಥಾಪನೆಯಾದ ವರ್ಷ
- 1992

ಸ್ಪರ್ಧಾ ವೇದಿಕೆ [NEVER GIVE UP] 📚

01 Nov, 03:35


ಕನ್ನಡ ರಾಜ್ಯೋತ್ಸವದ ಶುಭಾಶಯಗಳು

💛ಕನ್ನಡಕ್ಕೆ ಹೋರಾಡು
ಕನ್ನಡದ ಕಂದ;
ಕನ್ನಡವ ಕಾಪಾಡು
ನನ್ನ ಆನಂದ!

❤️ಜೋಗುಳದ ಹರಕೆಯಿದು
ಮರೆಯದಿರು ಚಿನ್ನಾ;
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ!
   - ಕುವೆಂಪು

ಸ್ಪರ್ಧಾ ವೇದಿಕೆ [NEVER GIVE UP] 📚

01 Nov, 03:33


🔴 ಕನ್ನಡ ಕವಿಗಳು ಮತ್ತು ಬಿರುದುಗಳು 🟡

🔴ಪಂಪ - ಆದಿಕವಿ,ನಾಡೋಜ

🟡ರನ್ನ - ಕವಿ ಚಕ್ರವರ್ತಿ,ಶಕ್ತಿ ಕವಿ

🔴ಹರಿಹರ - ರಗಳೆ ಕವಿ

🟡ಲಕ್ಷ್ಮೀಶ - ಉಪಮಾಲೋಲ,ನಾದಾಲೋಲ

🔴ರಾಘವಾಂಕ - ಷಟ್ಪದಿಯ ಬ್ರಹ್ಮ 

🟡ಕುಮಾರವ್ಯಾಸ - ರೂಪಕ ಸಾಮ್ರಾಜ್ಯದ ಚಕ್ರವರ್ತಿ

🔴ಅತ್ತಿಮಬ್ಬೆ - ದಾನ ಚಿಂತಾಮಣಿ 

🟡ಬಿ.ಎಂ.ಶ್ರೀ - ಕನ್ನಡದ ಕಣ್ವ

🔴ಕಾಳಿದಾಸ - ಕನ್ನಡದ ಕೋಗಿಲೆ 

🟡ನಾಗಚಂದ್ರ - ಅಭಿನವ ಪಂಪ

🔴ಪುರಂದರದಾಸರು - ಕರ್ನಾಟಕ ಸಂಗೀತ ಪಿತಾಮಹ

🟡ಕೃಷ್ಣದೇವರಾಯ - ಕರ್ನಾಟಕ ರಾಜ್ಯ ರಮಾರಮಣ

🔴ಟಿ.ಪಿ.ಕೈಲಾಸಂ - ಕರ್ನಾಟಕ ಪ್ರಹಸನ ಪಿತಾಮಹ 

🟡ಕಂದಗಲ್ ಹನುಮಂತ್ ರಾವ್ - ಕನ್ನಡದ ಶೇಕ್ಸ್‌ಪಿಯರ್ 

🔴ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಕನ್ನಡದ ಆಸ್ತಿ,ಸಣ್ಣಕಥೆಗಳ ಜನಕ

🟡ಬಸವಪ್ಪ ಶಾಸ್ತ್ರಿ - ಅಭಿನವ ಕಾಳಿದಾಸ 

🔴ಶಿಶುನಾಳ ಷರೀಫ್ - ಕರ್ನಾಟಕದ ಕಬೀರ್ 

🟡ಅ.ನ.ಕೃ - ಕಾದಂಬರಿ ಸಾರ್ವಭೌಮ

🔴ಶ್ರೀಪಾದರಾಯರು - ಹರಿದಾಸ ಪಿತಾಮಹ

🟡ಸರ್ವಜ್ಞ - ತ್ರಿಪದಿ ಚಕ್ರವರ್ತಿ 

🔴ಕುವೆಂಪು - ಕನ್ನಡದ ಮಾರ್ತಾಂಡ,ಕನ್ನಡದ ವರ್ಡ್ಸ್ ವರ್ಥ್

🟡ಡಿ.ವಿ.ಗುಂಡಪ್ಪ - ಆಧುನಿಕ ಸರ್ವಜ್ಞ

🔴ಗಳಗನಾಥ - ಕಾದಂಬರಿ ಪಿತಾಮಹ

🟡ಸಿ.ಬಿ.ಮಲ್ಲಪ್ಪ - ಅಭಿನವ ಭಕ್ತಿ ಶಿರೋಮಣಿ

🔴ಪು.ತಿ.ನ - ಸಂತಕವಿ

🟡ಶಾಂತಕವಿ - ಕನ್ನಡ ದಾಸ್ಯಯ

🔴 ಕೆ.ಎಸ್.ನರಸಿಂಹಸ್ವಾಮಿ - ಪ್ರೇಮ ಕವಿ

🟡ಮುಳಿಯ ತಿಮ್ಮಪ್ಪಯ್ಯ - ಕನ್ನಡ ನಾಡೋಜ

24,756

subscribers

9,203

photos

4

videos