≿━━━━༺❀༻━━━━≾
👉 ಬಾಲಬಂಧು ಸಮಾಜವನ್ನು ಸ್ಥಾಪಿಸಿದವರು "ಕೃಷ್ಣರಾವ್ ಹಳದಿಪುರಕರ್"
👉 ಸರ್ ಸಯ್ಯದ್ ಅಹ್ಮದ್ ಖಾನ್ ದಾದಾಬಾಯಿ ನವರೋಜಿ ಅವರ ಸೋರಿಕೆ ಸಿದ್ದಾಂತವನ್ನು ಒಪ್ಪಲಿಲ್ಲ
👉 ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಆರಂಭಿಸಿದವರು " ಬೆನ್ನೇಟ್ ಕೋಲ್ ಕಂಪನಿ
👉 ಅನಿಬೆಸೆಂಟ್ ಆರಂಭಿಸಿದ ಪತ್ರಿಕೆ " ನ್ಯೂ ಇಂಡಿಯಾ"
👉 ಅಂತರಾಜ್ಯ ಜಲವಿವಾದಗಳು ಇದರಲ್ಲಿ ಸರ್ವೋಚ್ಚ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಹೊಂದಿಲ್ಲ