ಆಯುರ್ವೇದಕ್ಕನುಸಾರ ಆಹಾರದ ಮೂಲನಿಯಮ ಪಾಲಿಸಿ !
ಆಹಾರವು ನಮ್ಮ ದೇಹದ ಅವಿಭಾಜ್ಯ ಭಾಗವಾಗಿದೆ, ಅದರೊಂದಿಗೆ ಅದು ಮನುಷ್ಯನ ಮನಸ್ಸನ್ನೂ ಸಾತ್ತ್ವಿಕಗೊಳಿಸುತ್ತದೆ.
ಭಾರತೀಯ ಆಹಾರಶಾಸ್ತ್ರದ ಉಗಮವು ಭಾರತೀಯ ವೈದ್ಯಕೀಯ ಶಾಸ್ತ್ರದಲ್ಲಿ ಅಥವಾ ಆಯುರ್ವೇದದಲ್ಲಿದೆ. ಒಂದು ವೇಳೆ ಆಯುರ್ವೇದದಲ್ಲಿನ ಮೂಲ ಆಹಾರದ ನಿಯಮಗಳನ್ನು ಪಾಲಿಸಿದರೆ, ಡಾಕ್ಟರರ ಬಳಿ ಹೋಗುವ ಅವಶ್ಯಕತೆಯೇ ಇಲ್ಲ, ಇದು ನಿಜವೇ ಆಗಿದೆ !
ಎರಡು ತುತ್ತು ಕಡಿಮೆ ತಿನ್ನುವುದು ಯಾವಾಗಲೂ ಒಳ್ಳೆಯದು. ಕಡಿಮೆ ಮಾತುಕತೆ, ಕಡಿಮೆ ನಗು ಹಾಗೂ ಮನಃ ಪೂರ್ವಕವಾಗಿ ಮತ್ತು ರುಚಿಯನ್ನು ಸವಿಯುತ್ತ ತಿನ್ನಬೇಕು. ಗಮನವಿಟ್ಟು ತಿನ್ನುವುದು ಆರೋಗ್ಯಕರ ಆಹಾರವಾಗಿದೆ.
🌐 ವಿವರವಾಗಿ ಓದಿರಿ :
https://sanatanprabhat.org/kannada/127750.html
#Ayurveda #HealthAwareness