Sanatan Prabhat Kannada Official

@sprabhatkn


Official Channel of Sanatan Prabhat Kannada

Follow on twitter : @sanatanprabhat

Website : SanatanPrabhat.org/kannada

Sanatan Prabhat Kannada Official

22 Oct, 13:30


ಯೋಗಾಭ್ಯಾಸ ಇಸ್ಲಾಂ ವಿರುದ್ಧ ಅಲ್ಲ ! – ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಅರಬ ಮಹಿಳೆ ನೋಫ ಮಾರವೈ

ಭಾರತದಲ್ಲಿ ಯೋಗಾಭ್ಯಾಸವನ್ನು ವಿರೋಧಿಸುತ್ತಿರುವ ಮತಾಂಧ ಮುಸ್ಲಿಮರಿಗೆ ತಪರಾಕಿ !

ಈ ಬಗ್ಗೆ ಅವರು ಏನಾದರೂ ಹೇಳುವರೆ ?

ಸೌದಿ ಅರೇಬಿಯಾದ ಮೊದಲ ಯೋಗ ಶಿಕ್ಷಕಿ ಹಾಗೂ ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಅರಬ ಮಹಿಳೆ ನೋಫ ಮಾರವೈಯವರ ಹೇಳಿಕೆ !

🌐 ವಿವರವಾಗಿ ಓದಿರಿ : https://sanatanprabhat.org/kannada/128503.html

Sanatan Prabhat Kannada Official

22 Oct, 12:30


ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ; ಓರ್ವ ಡಾಕ್ಟರ್ ಸಹಿತ ೬ ಕಾರ್ಮಿಕರ ಸಾವು

ಸುರಂಗದ ಕಾರ್ಯ ನಡೆಯುತ್ತಿರುವಾಗ ದಾಳಿ

ಹೊಣೆ ಹೊತ್ತ ಭಯೋತ್ಪಾದಕ ಸಂಘಟನೆ ‘ದ ರೇಝಿಸ್ಟನ್ಸ್ ಫ್ರಂಟ್’

ಜಮ್ಮು-ಕಾಶ್ಮೀರದಲ್ಲಿ ಹೊಸ ಸರಕಾರ ಸ್ಥಾಪನೆ ಆದ ನಂತರ ತಕ್ಷಣ ಈ ದಾಳಿ ನಡೆಯುತ್ತದೆ, ಇದರ ಅರ್ಥ ‘ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮಾರ್ಗದಿಂದ ಯಾವುದೇ ವ್ಯವಸ್ಥೆ ನಾವು ಮುಂದುವರೆಸಲು ಬಿಡುವುದಿಲ್ಲ’, ಇದನ್ನೇ ಭಯೋತ್ಪಾದಕರು ತೋರಿಸುತ್ತಿದ್ದಾರೆ.

ಇದು ನೋಡಿದರೆ ಕಾಶ್ಮೀರವನ್ನು ಸೈನ್ಯಕ್ಕೆ ಒಪ್ಪಿಸಿ ಜಿಹಾದಿ ಭಯೋತ್ಪಾದನೆ ಮತ್ತು ಅದಕ್ಕೆ ಸಹಾಯ ಮಾಡುವ ದೇಶದ್ರೋಹಿ ಮತಾಂಧ ಮುಸಲ್ಮಾನರಿಗೆ ಪಾಠ ಕಲಿಸುವುದು ಅಗತ್ಯವಾಗಿದೆ !

🌐 ಹೆಚ್ಚಿನ ಮಾಹಿತಿಗಾಗಿ ಓದಿ : https://sanatanprabhat.org/kannada/128492.html

Sanatan Prabhat Kannada Official

22 Oct, 11:31


ಉನ್ನಾವ (ಉತ್ತರ ಪ್ರದೇಶ) ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಹಿಂದೂಗಳ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ

32 ಜನರ ಬಂಧನ

ಹಿಂದೂಗಳು ಅನುಮತಿ ಪಡೆದು ನಿರ್ಮಾಣ ಮಾಡಬೇಕು ! – ಆಡಳಿತ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ಮತ್ತು ಅದೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರವಿರುವಾಗ ಮತಾಂಧ ಮುಸ್ಲಿಮರು ಇಂತಹ ಧೈರ್ಯಮಾಡುತ್ತಾರೆ ಎನ್ನುವುದನ್ನು ನೋಡಿದರೆ ಮತಾಂಧರು ಎಷ್ಟು ಉದ್ಧಟರಾಗಿದ್ದಾರೆ ಮತ್ತು ಹಿಂದೂಗಳ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎನ್ನುವುದು ಗಮನಕ್ಕೆ ಬರುತ್ತದೆ.

ಈ ಪರಿಸ್ಥಿತಿಯನ್ನು ಬದಲಾಯಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅತ್ಯಂತ ಅವಶ್ಯಕವಾಗಿದೆ !

🌐 ವಿವರವಾಗಿ ಓದಿರಿ : https://sanatanprabhat.org/kannada/128517.html

Sanatan Prabhat Kannada Official

22 Oct, 09:00


ಕನ್ನಡ ಸನಾತನ ಪ್ರಭಾತ (Kannada Sanatan Prabhat) News Bulletin

📰 22 October 2024
📰

1️⃣ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ; ಓರ್ವ ಡಾಕ್ಟರ್ ಸಹಿತ ೬ ಕಾರ್ಮಿಕರ ಸಾವು
👉🏻 https://sanatanprabhat.org/kannada/128492.html

2️⃣ ಉನ್ನಾವ (ಉತ್ತರ ಪ್ರದೇಶ) ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಹಿಂದೂಗಳ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ
👉🏻 https://sanatanprabhat.org/kannada/128517.html

3️⃣ ನವಂಬರ್ ೧ ರಿಂದ ೧೯ ಈ ಕಾಲಾವಧಿಯಲ್ಲಿ ಏರ್ ಇಂಡಿಯಾದ ವಿಮಾನಗಳ ಮೇಲೆ ದಾಳಿ ! – ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಇವನ ಬೆದರಿಕೆ
👉🏻 https://sanatanprabhat.org/kannada/128487.html

4️⃣ ಟಿಕೆಟ್ ಇಲ್ಲದೆ ಪ್ರಯಾಣ; 400 ಪೊಲೀಸರ ವಿರುದ್ಧ ರೇಲ್ವೆ ಇಲಾಖೆಯಿಂದ ಕ್ರಮ !
👉🏻 https://sanatanprabhat.org/kannada/128521.html

5️⃣ ಹೆಚ್ಚು ಮಕ್ಕಳನ್ನು ಮಾಡಿರಿ ! – ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ, ಆಂಧ್ರಪ್ರದೇಶ
👉🏻 https://sanatanprabhat.org/kannada/128477.html

6️⃣ Supreme Court Stay : ಕಾನೂನು ಉಲ್ಲಂಘಿಸುವ ಮದರಸಾಗಳನ್ನು ಮುಚ್ಚಲು ಮಾಡಿರುವ ಶಿಫಾರಸ್ಸಿಗೆ ಸರ್ವೋಚ್ಚ ನ್ಯಾಯಾಲಯದಿಂದ ತಡೆ
👉🏻 https://sanatanprabhat.org/kannada/128474.html

7️⃣ಹಿಂದುತ್ವ’ ಪದದ ಬದಲು `ಭಾರತೀಯ ಸಂವಿಧಾನ’ ಈ ಪದವನ್ನು ಬಳಸುವಂತೆ ಕೋರಿದ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ
👉🏻 https://sanatanprabhat.org/kannada/128490.html

8️⃣ ಶಿಮ್ಲಾ : ಮಸೀದಿಯ ಸಮಿತಯಿಂದ ಮಸೀದಿಯ ೩ ಅಕ್ರಮ ಅಂತಸ್ತುಗಳನ್ನು ಕೆಡವಲು ಆರಂಭ !
👉🏻 https://sanatanprabhat.org/kannada/128480.html

9️⃣ ಯೋಗಾಭ್ಯಾಸ ಇಸ್ಲಾಂ ವಿರುದ್ಧ ಅಲ್ಲ ! – ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಅರಬ ಮಹಿಳೆ ನೋಫ ಮಾರವೈ
👉🏻 https://sanatanprabhat.org/kannada/128503.html

🔟 Nijjar Case: ಪ್ರಧಾನಿ ಟ್ರುಡೊ ಇವರು ರಾಜಕೀಯ ಸ್ವಾರ್ಥಕ್ಕಾಗಿ ಭಾರತದೊಂದಿಗಿನ ಸಂಬಂಧ ಹಾಳು ಮಾಡಿದರು ! – ಸಂಜಯ ವರ್ಮಾ
👉🏻 https://sanatanprabhat.org/kannada/128456.html

🙏🏻ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻

------------------------

📎 ನಮ್ಮ ಜಾಲತಾಣ (Website) : https://sanatanprabhat.org/kannada/

🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !

X :
https://twitter.com/Sanatan_Prabhat

Telegram : https://t.me/SPrabhatKn

Instagram :
instagram.com/sanatanprabhat

YouTube :
youtube.com/sanatanprabhatofficial

Sanatan Prabhat Kannada Official

22 Oct, 08:25


ಬುದ್ಧಿವಾದಿಗಳ ಸಂದರ್ಭದಲ್ಲಿನ ದುರಂತ !

'ಬುದ್ಧಿವಾದಿಗಳಲ್ಲಿ ಜಿಜ್ಞಾಸತ್ವ ಇರುವುದಿಲ್ಲ; ಹಾಗಾಗಿ ಅವರು ತಮಗೆ ತಿಳಿದಿರುವ ಕಡಿಮೆ ಜ್ಞಾನದ (ಅಜ್ಞಾನದ) ಪರಿಧಿಯೊಳಗೆ ವಿಚಾರ ಮಾಡುತ್ತಾರೆ.‌ ಅವರಿಗೆ ಅದರ ಮುಂದಿನ ಯಾವ ಸಂಗತಿಯೂ ತಿಳಿಯುವುದಿಲ್ಲ.'

✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ನಿಯತಕಾಲಿಕೆ

👉 ಈ ವಾರದ ಸಾಪ್ತಾಹಿಕ ‘ಸನಾತನ ಪ್ರಭಾತ’ ePaper ಓದಲು ಕ್ಲಿಕ್ ಮಾಡಿ : bit.ly/SPK26_05

Sanatan Prabhat Kannada Official

22 Oct, 01:31


ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು ! 🚨

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಬಲಾತ್ಕಾರ ಮತ್ತು ಆಸ್ತಿಪಾಸ್ತಿಗಳ ದಹನ,
ಬಾಂಗ್ಲಾದೇಶದಲ್ಲಿ ಶೇ. ೩೪ ರಿಂದ ಶೇ. ೮ ಕ್ಕೆ ಕುಸಿದ ಹಿಂದೂಗಳ ಜನಸಂಖ್ಯೆ  !

ಅಸಂಘಟಿತರಾಗಿರುವುದೇ ಹಿಂದೂಗಳಿಗೆ ತಗಲಿದ ಶಾಪ !

"ಸನಾತನ ಧರ್ಮವನ್ನು ರಕ್ಷಿಸಲು ನಾವು ಒಂದಾಗಿ ಕಾರ್ಯ ಮಾಡುವ ಅವಶ್ಯಕತೆಯಿದೆ."

ಇಂದಿಗೂ ಮತಪೆಟ್ಟಿಗೆಯ ಮೋಹದಿಂದ ರಾಜಕಾರಣಿಗಳು ಹಿಂದೂ ಹಿತದೆಡೆಗೆ ದುರ್ಲಕ್ಷ ಮಾಡುತ್ತಿದ್ದಾರೆ. ನಾವು ಅದರ ಬೆಲೆ ತೆರುತ್ತಿದ್ದೇವೆ. ಈ ಚಿತ್ರವನ್ನು ಬದಲಾಯಿಸಲು ಈಗ ಈಶ್ವರನೇ ಅವತಾರ ತಾಳಬೇಕು.’– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ

🌐 ವಿಶೇಷ ಲೇಖನ :
https://sanatanprabhat.org/kannada/127690.html

Sanatan Prabhat Kannada Official

21 Oct, 13:30


ಝಾಕಿರ್ ನಾಯಿಕ್‌ನಿಂದ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರ ಭೇಟಿ

ಭಾರತವು ಝಾಕಿರ್ ನಾಯಿಕ್‌ನಂತಹವರ ಮೇಲೆ ಇಸ್ರೇಲ್‌ನಂತೆ ಕ್ರಮಕೈಗೊಂಡು ಕೊಲ್ಲುವುದು ಅವಶ್ಯಕವಾಗಿದೆ, ಹೀಗೆಯೇ ಜನರ ಭಾವನೆಯಿದೆ, ಎಂದು ಹೇಳಿದರೆ ತಪ್ಪಾಗಲಾರದು !

🌐 ಹೆಚ್ಚಿನ ಮಾಹಿತಿಗಾಗಿ ಓದಿ : https://sanatanprabhat.org/kannada/128416.html

Sanatan Prabhat Kannada Official

21 Oct, 12:30


Waqf Board Claims Temple: ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಶಿವ ದೇವಸ್ಥಾನ ವಕ್ಫ್ ಬೋರ್ಡ್‌ಗೆ ಸೇರಿದ್ದು (ಅಂತೆ)

ಭಾರತದ ಮೇಲೆ ಮೊಘಲರು ಅನೇಕ ಶತಕಗಳು ಆಡಳಿತ ನಡೆಸಿರುವುದರಿಂದ ಸಂಪೂರ್ಣ ಭಾರತ ವಕ್ಫ್ ಬೋರ್ಡ್ ನದೆ ಆಗಿದೆ, ಎಂದು ದಾವೇ ಮಾಡಿದರೆ ಆಶ್ಚರ್ಯ ಅನ್ನಿಸಬಾರದು !

ಆದ್ದರಿಂದ ವಕ್ಫ್ ಬೋರ್ಡ್ ಕಾನೂನಿನಲ್ಲಿ ಸುಧಾರಣೆ ಮಾಡುವ ಬದಲು ಅದನ್ನು ರದ್ದು ಪಡಿಸುವುದೇ ಯೋಗ್ಯವಾಗುವುದು !

🌐 ಹೆಚ್ಚಿನ ಮಾಹಿತಿಗಾಗಿ ಓದಿ :
https://sanatanprabhat.org/kannada/128388.html

#WaqfBoardAmendmentBill

Sanatan Prabhat Kannada Official

21 Oct, 11:31


ಅಪ್ರಾಪ್ತೆಯ ಅಶ್ಲೀಲ ದೃಶ್ಯ ತೋರಿಸಿದ್ದರಿಂದ ನಿರ್ಮಾಪಕಿ ಏಕ್ತಾ ಕಪುರ ವಿರುದ್ಧ ಅಪರಾಧ ದಾಖಲು !

‘ಗಂದಿ ಬಾತ’ ಈ ವೆಬ್ ಸರಣಿಯಲ್ಲಿನ ದೃಶ್ಯಗಳಿಂದಾಗಿ ಪೋಕ್ಸೊ ಕಾಯ್ದೆಯಡಿ ಅಪರಾಧ ದಾಖಲು !

ಅಶ್ಲೀಲತೆಯನ್ನು ಹರಡಿ ಸಮಾಜದ ನೈತಿಕತೆಯನ್ನು ನಾಶಮಾಡುವಲ್ಲಿ ಕಾರಣೀಭೂತರಾಗಿರುವ ಇಂತಹ ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ವೆಬ್ ಸೀರೀಸಗಳನ್ನು ‘ಸೆನ್ಸಾರ್ ಬೋರ್ಡ್’ಅಡಿಯಲ್ಲಿ ತಂದು ಅವುಗಳ ಮೇಲೆ ನಿಯಮಗಳನ್ನು ವಿಧಿಸುವುದು ಏಕೆ ಆವಶ್ಯಕವಾಗಿದೆಯೆನ್ನುವುದು ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ !

🌐 ವಿವರವಾಗಿ ಓದಿರಿ :
https://sanatanprabhat.org/kannada/128405.html

#Censorship #OTT

Sanatan Prabhat Kannada Official

21 Oct, 07:29


ಕನ್ನಡ ಸನಾತನ ಪ್ರಭಾತ (Kannada Sanatan Prabhat) News Bulletin

📰 21 October 2024 📰


1️⃣ ಕಾಂಗ್ರೆಸ್ ಪಕ್ಷ ಹೇಳಿದ್ದರಿಂದಲೇ ನಾನು ‘ಕೇಸರಿ ಭಯೋತ್ಪಾದನೆ’ ಪದ ಬಳಸಿದ್ದೆ, ಅದು ಬಳಸಬಾರದಿತ್ತು ! – ಸುಶೀಲ ಕುಮಾರ ಶಿಂದೆ
👉🏻 https://sanatanprabhat.org/kannada/128359.html

2️⃣ ಸಿಕಂದರಾಬಾದ (ತೆಲಂಗಾಣ)ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್
👉🏻 https://sanatanprabhat.org/kannada/128424.html

3️⃣ ಕೇರಳದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸುತ್ತಿದ್ದ ಜಮಾಲುದ್ದೀನ ಎಂಬ ನಕಲಿ ವೈದ್ಯನ ಬಂಧನ !
👉🏻 https://sanatanprabhat.org/kannada/128420.html

4️⃣ ಬಾಗಲಪುರ(ಬಿಹಾರ)ದಲ್ಲಿ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ
👉🏻
https://sanatanprabhat.org/kannada/128408.html

5️⃣ ಅಪ್ರಾಪ್ತೆಯ ಅಶ್ಲೀಲ ದೃಶ್ಯ ತೋರಿಸಿದ್ದರಿಂದ ನಿರ್ಮಾಪಕಿ ಏಕ್ತಾ ಕಪುರ ವಿರುದ್ಧ ಅಪರಾಧ ದಾಖಲು !
👉🏻
https://sanatanprabhat.org/kannada/128405.html

6️⃣ ಅಯೋಧ್ಯೆ ತೀರ್ಪು ನೀಡುವ ಮುನ್ನ ನಾನು ದೇವರೆದುರು ಕುಳಿತಾಗ ದೇವರೇ ಮಾರ್ಗ ತೋರಿಸಿದ ! – ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ
👉🏻 https://sanatanprabhat.org/kannada/128402.html

7️⃣ Delhi Bomb Blast: ದೆಹಲಿಯ CRPF (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಶಾಲೆ ಬಳಿ ಸ್ಪೋಟ್ : ಜೀವಹಾನಿ ಇಲ್ಲ
👉🏻
https://sanatanprabhat.org/kannada/128348.html

8️⃣ Waqf Board Claims Temple: ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಶಿವ ದೇವಸ್ಥಾನ ವಕ್ಫ್ ಬೋರ್ಡ್‌ಗೆ ಸೇರಿದ್ದು (ಅಂತೆ)
👉🏻
https://sanatanprabhat.org/kannada/128388.html

9️⃣ Illegal Mazar Demolished: ಹರಿದ್ವಾರ (ಉತ್ತರಾಖಂಡ) ಇಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಲಾದ ಮಕಬರಾವನ್ನು ಆಡಳಿತದಿಂದ ನೆಲಸಮ
👉🏻 https://sanatanprabhat.org/kannada/128352.html

🔟 ಝಾಕಿರ್ ನಾಯಿಕ್‌ನಿಂದ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರ ಭೇಟಿ
👉🏻 https://sanatanprabhat.org/kannada/128416.html

🙏🏻ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻

------------------------

📎 ನಮ್ಮ ಜಾಲತಾಣ (Website) : https://sanatanprabhat.org/kannada/

🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !

X :
https://twitter.com/Sanatan_Prabhat

Telegram : https://t.me/SPrabhatKn

Instagram :
instagram.com/sanatanprabhat

YouTube :
youtube.com/sanatanprabhatofficial

Sanatan Prabhat Kannada Official

21 Oct, 05:28


ವಿಶೇಷ ಸಂಪಾದಕೀಯ : ನಿರ್ಣಾಯಕ ‘ಬಿಬಿಸಿ ಟ್ರಯಲ್’ !

🔥 ' BBC ಯನ್ನು ಭಾರತದಿಂದ ಹೊರಗಟ್ಟುವ ಜನಾಂದೋಲನದ BBC On Trial 'ಡಾಕ್ಯುಮೆಂಟರಿ ನಿರ್ಣಾಯಕ ಜ್ವಾಲೆಯಾಗಲಿ' !

👉🏻 ಓದಿರಿ - https://sanatanprabhat.org/kannada/128294.html

#BBCMukthBharat

Sanatan Prabhat Kannada Official

21 Oct, 02:14


ರಾಜಕೀಯ ಪಕ್ಷಗಳ ಏಕಸೂತ್ರ ಕಾರ್ಯಕ್ರಮ !

'ರಾಜಕೀಯ ಪಕ್ಷಗಳದ್ದು ಏಕಸೂತ್ರ ಕಾರ್ಯಕ್ರಮವಿರುತ್ತದೆ; ’ಜಾತ್ಯಾಂಧರನ್ನೂ, ಮತಾಂಧರನ್ನೂ ಸಂತೋಷಪಡಿಸಿ ಅವರ ಮತಗಳನ್ನು ಗಳಿಸುವುದು'.

✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ನಿಯತಕಾಲಿಕೆ

👉 'ಸನಾತನ ಪ್ರಭಾತ'ದಲ್ಲಿ ಪ್ರಕಟವಾದ ರಾಷ್ಟ್ರ ಮತ್ತು ಧರ್ಮದ ಲೇಖನಗಳನ್ನು ಓದಲು ಕ್ಲಿಕ್ ಮಾಡಿ : bit.ly/3Qa6IUg

Sanatan Prabhat Kannada Official

21 Oct, 01:31


ಆಯುರ್ವೇದಕ್ಕನುಸಾರ ಆಹಾರದ ಮೂಲನಿಯಮ ಪಾಲಿಸಿ !

ಆಹಾರವು ನಮ್ಮ ದೇಹದ ಅವಿಭಾಜ್ಯ ಭಾಗವಾಗಿದೆ, ಅದರೊಂದಿಗೆ ಅದು ಮನುಷ್ಯನ ಮನಸ್ಸನ್ನೂ ಸಾತ್ತ್ವಿಕಗೊಳಿಸುತ್ತದೆ.

ಭಾರತೀಯ ಆಹಾರಶಾಸ್ತ್ರದ ಉಗಮವು ಭಾರತೀಯ ವೈದ್ಯಕೀಯ ಶಾಸ್ತ್ರದಲ್ಲಿ ಅಥವಾ ಆಯುರ್ವೇದದಲ್ಲಿದೆ. ಒಂದು ವೇಳೆ ಆಯುರ್ವೇದದಲ್ಲಿನ ಮೂಲ ಆಹಾರದ ನಿಯಮಗಳನ್ನು ಪಾಲಿಸಿದರೆ, ಡಾಕ್ಟರರ ಬಳಿ ಹೋಗುವ ಅವಶ್ಯಕತೆಯೇ ಇಲ್ಲ, ಇದು ನಿಜವೇ ಆಗಿದೆ !

ಎರಡು ತುತ್ತು ಕಡಿಮೆ ತಿನ್ನುವುದು ಯಾವಾಗಲೂ ಒಳ್ಳೆಯದು. ಕಡಿಮೆ ಮಾತುಕತೆ, ಕಡಿಮೆ ನಗು ಹಾಗೂ ಮನಃ ಪೂರ್ವಕವಾಗಿ ಮತ್ತು ರುಚಿಯನ್ನು ಸವಿಯುತ್ತ ತಿನ್ನಬೇಕು. ಗಮನವಿಟ್ಟು ತಿನ್ನುವುದು ಆರೋಗ್ಯಕರ ಆಹಾರವಾಗಿದೆ.

🌐 ವಿವರವಾಗಿ ಓದಿರಿ :
https://sanatanprabhat.org/kannada/127750.html

#Ayurveda #HealthAwareness

Sanatan Prabhat Kannada Official

20 Oct, 13:30


CM Governor Argument : ತಮಿಳು ಹಾಡಿನಲ್ಲಿ `ದ್ರವಿಡ’ ಪದ ತೆಗೆದಿದ್ದಕ್ಕೆ ತಮಿಳುನಾಡು ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ವಾಗ್ವಾದ !

ದೇಶದಲ್ಲಿ ಹಲವು ಗಂಭೀರ ಸಮಸ್ಯೆಗಳಿರುವಾಗ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ ಇಂತಹ ವಿಷಯಗಳ ಬಗ್ಗೆ ವಾದ ಮಾಡಿ ತಮ್ಮ ಮತ್ತು ಸಾರ್ವಜನಿಕರ ಸಮಯ ವ್ಯರ್ಥ ಮಾಡುತ್ತಿದ್ದಾರೆ !

🌐 ವಿವರವಾಗಿ ಓದಿರಿ : https://sanatanprabhat.org/kannada/128279.html

Sanatan Prabhat Kannada Official

20 Oct, 12:31


Nijjar Case : ಖಲಿಸ್ತಾನಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಕೆನಡಾದ ಅಧಿಕಾರಿಗಳು ಭಾಗಿ ! – ಭಾರತ

ಭಾರತದಿಂದ ಕೆನಡಾ ಸರಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿತ್ತು !

ಕೆನಡಾದಲ್ಲಿ ಅನೇಕ ಖಲಿಸ್ತಾನಿ ಭಯೋತ್ಪಾದಕರು ಮತ್ತು ಖಲಿಸ್ತಾನ ಪ್ರೇಮಿಗಳು ಇದ್ದಾರೆ. ಅವರ ವಿರುದ್ಧ ಕ್ರಮಕೈಕೊಳ್ಳುವಂತೆ ಭಾರತ ನಿರಂತರವಾಗಿ ಆಗ್ರಹಿಸುತ್ತಿದೆ; ಆದರೆ ಕೆನಡಾದ ಟ್ರುಡೊ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಕ್ರಮ ಕೈಕೊಳ್ಳುವುದನ್ನು ತಪ್ಪಿಸುತ್ತಿದೆ. ಈ ಕಡೆಗೆ ಜಗತ್ತು ಗಮನಹರಿಸಬೇಕಾಗಿದೆ.

🌐 ಹೆಚ್ಚಿನ ಮಾಹಿತಿಗಾಗಿ ಓದಿ : https://sanatanprabhat.org/kannada/128283.html

Sanatan Prabhat Kannada Official

20 Oct, 11:31


ಪಿ.ಎಫ್.ಐ. ಯಿಂದ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ಹವಾಲಾ ಮೂಲಕ ನಿಧಿ ! – ಜಾರಿ ನಿರ್ದೇಶನಾಲಯ (ಈಡಿ)

ಪಿ.ಎಫ್.ಐ. ನ ಸಿಂಗಾಪುರ್ ಮತ್ತು ಕೊಲ್ಲಿ ದೇಶಗಳಲ್ಲಿ ೧೨ ಸಾವಿರಗಿಂತಲೂ ಹೆಚ್ಚಿನ ಸದಸ್ಯರು

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ವಿದೇಶದಿಂದ ಹಣ ಕಳುಹಿಸಲಾಗುತ್ತದೆ ಇದರಿಂದ ವಿದೇಶಿ ಶಕ್ತಿ ಭಾರತವನ್ನು ಅಸ್ಥಿರ ಮತ್ತು ಅಶಾಂತ ಗೊಳಿಸುವ ಪ್ರಯತ್ನ ಮಾಡುತ್ತಿದೆ, ಇದು ಸ್ಪಷ್ಟವಾಗುತ್ತದೆ. ಈ ಶಕ್ತಿಗಳು ಯಾವುದು ?, ಇದು ಭಾರತವು ತನಿಖೆ ನಡೆಸಿ ಜನರ ಮುಂದೆ ಬಹಿರಂಗಪಡಿಸಬೇಕು !

ಈ ನಿಧಿ ಯಾರ್ಯಾರಿಗೆ ಸಿಕ್ಕಿದೆ, ಅವರ ಹೆಸರುಗಳನ್ನು ಬಹಿರಂಗಪಡಿಸಿ ಅವರನ್ನು ಕೂಡ ಜೀವಾವಧಿ ಶಿಕ್ಷೆ ನೀಡಬೇಕು !

🌐 ಹೆಚ್ಚಿನ ಮಾಹಿತಿಗಾಗಿ ಓದಿ : https://sanatanprabhat.org/kannada/128316.html

Sanatan Prabhat Kannada Official

20 Oct, 09:21


ಕನ್ನಡ ಸನಾತನ ಪ್ರಭಾತ (Kannada Sanatan Prabhat) News Bulletin

📰 20 October 2024 📰


1️⃣ New Department JNU: ದೆಹಲಿಯ ಜೆ.ಎನ್.ಯು. ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ಕೇಂದ್ರ ಪ್ರಾರಂಭವಾಗಲಿದೆ!
👉🏻 https://sanatanprabhat.org/kannada/128289.html

2️⃣ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ನಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ನೋಟಿಸ್ ಜಾರಿ !
👉🏻
https://sanatanprabhat.org/kannada/128318.html

3️⃣ ಪಿ.ಎಫ್.ಐ. ಯಿಂದ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ಹವಾಲಾ ಮೂಲಕ ನಿಧಿ ! – ಜಾರಿ ನಿರ್ದೇಶನಾಲಯ (ಈಡಿ)
👉🏻 https://sanatanprabhat.org/kannada/128316.html

4️⃣ ಮೂರನೇ ದೇಶ ಯುದ್ಧದಲ್ಲಿ ಸಹಭಾಗಿಯಾದರೆ ವಿಶ್ವಯುದ್ಧವಾಗಿ ರೂಪಾಂತರ ಆಗಲಿದೆ ! – ಝೆಲೆನ್ಸ್ಕಿಯ ಎಚ್ಚರಿಕೆ
👉🏻 https://sanatanprabhat.org/kannada/128312.html

5️⃣ CM Governor Argument : ತಮಿಳು ಹಾಡಿನಲ್ಲಿ `ದ್ರವಿಡ’ ಪದ ತೆಗೆದಿದ್ದಕ್ಕೆ ತಮಿಳುನಾಡು ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ವಾಗ್ವಾದ !
👉🏻 https://sanatanprabhat.org/kannada/128279.html

6️⃣ Nijjar Case : ಖಲಿಸ್ತಾನಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಕೆನಡಾದ ಅಧಿಕಾರಿಗಳು ಭಾಗಿ ! – ಭಾರತ
👉🏻 https://sanatanprabhat.org/kannada/128283.html

7️⃣ ಇಸ್ರೇಲ್ ನ ಪ್ರಧಾನಿ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಡ್ರೋನ್ ದಾಳಿ: ಯಾವುದೇ ಪ್ರಾಣಹಾನಿ ಇಲ್ಲ !
👉🏻 https://sanatanprabhat.org/kannada/128308.html

8️⃣ Special editorial ವಿಶೇಷ ಸಂಪಾದಕೀಯ : ನಿರ್ಣಾಯಕ ‘ಬಿಬಿಸಿ ಟ್ರಯಲ್’ !
👉🏻 https://sanatanprabhat.org/kannada/128294.html

🙏🏻ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻

------------------------

📎 ನಮ್ಮ ಜಾಲತಾಣ (Website) : https://sanatanprabhat.org/kannada/

🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !

X :
https://twitter.com/Sanatan_Prabhat

Telegram : https://t.me/SPrabhatKn

Instagram :
instagram.com/sanatanprabhat

YouTube :
youtube.com/sanatanprabhatofficial