Hindu Janajagruti Samiti Karnataka

@hjskarnataka


🚩 ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ನಿರಂತರ ಕಾರ್ಯನಿರತವಿರುವ ಹಿಂದೂ ಜನಜಾಗೃತಿ ಸಮಿತಿ 🚩

Visit us on :

Youtube.com/HJSKarnataka

Twitter.com/HJSKarnataka

HinduJagruti.org

Hindu Janajagruti Samiti Karnataka

22 Oct, 09:17


🔴 ಓಲೈಕೆಯ ರಾಜಕಾರಣಕ್ಕಾಗಿ ಮತಾಂಧ ಜಿಹಾದಿಗಳ ಪ್ರಕರಣಗಳನ್ನು ವಾಪಸ್ ಪಡೆಯುವ ಕಾಂಗ್ರೆಸ್ ಸರಕಾರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

🎥 Must Watch Full Debate on Republic Kannada :
https://www.youtube.com/live/uVjn90UQ-18

🚩 Join HJS @ HinduJagruti.org/join

Hindu Janajagruti Samiti Karnataka

20 Oct, 13:49


🖥️ Watch LIVE NOW..

Mega DEBATE on Republic Kannada News !

ಕಾಂಗ್ರೆಸ್ ಸರಕಾರದಿಂದ ಮತಾಂಧರ ಕೇಸ್ ವಾಪಸ್ ಪಾಲಿಟಿಕ್ಸ್⁉️

🎙️ ಭಾಗವಹಿಸುವವರು :
ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು.

YouTube Link :
https://www.youtube.com/live/uVjn90UQ-18

🚩 Join HJS @ HinduJagruti.org/join

Hindu Janajagruti Samiti Karnataka

18 Oct, 05:43


🚩 ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಸ್ಥಾಪನಾ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ !

ಫೌಂಡೇಶನ್ ನ ಕಾರ್ಯಕ್ಕೆ ಸಮಿತಿಯ ಪೂರ್ಣ ಬೆಂಬಲವಿದೆ ! – ಶ್ರೀ. ವಿಜಯ ಕುಮಾರ್, ಹಿಂದೂ ಜನಜಾಗೃತಿ ಸಮಿತಿ


ವಿವರವಾಗಿ ಓದಿ : https://www.hindujagruti.org/kannada/news/4767.html

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

Hindu Janajagruti Samiti Karnataka

16 Oct, 14:28


ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸಿ ! - ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸಚಿವರಿಗೆ ಮನವಿ

ಈ ಕುರಿತು ಇಂದಿನ `ಉದಯ ವಾಹಿನಿ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ • ಹಿಂದೂ ಜನಜಾಗೃತಿ ಸಮಿತಿ

🌐 Join us @ HinduJagruti.org/join

📲 7204082609

Hindu Janajagruti Samiti Karnataka

13 Oct, 12:07


Watch Video Now...

🔱 ನವರಾತ್ರಿ ಮಹಿಷಾಸುರ ಮರ್ದಿನಿ ಮಾತೆ ದುರ್ಗೆಯ ಉತ್ಸಾವವಾಗಿದೆ. ಹಿಂದೂ ಧರ್ಮದಲ್ಲಿ ಸ್ತ್ರೀಗೆ ಮಾತೆಯ ಸ್ಥಾನವನ್ನು ನೀಡಲಾಗಿದೆ.

🕉️ ಈ ನವರಾತ್ರಿ ಪ್ರತಿಯೊಬ್ಬ ಸ್ತ್ರೀ ಸ್ವರಕ್ಷಣೆ ಕಲಿಯುವಳು
ಧರ್ಮಶಿಕ್ಷಣ ಪಡೆಯುವಳು
ಸ್ತ್ರೀ ಶಕ್ತಿ ಬಲದಿಂದ ಸಂಪನ್ನಳಾದರೆ
ಅಷ್ಟಭುಜ ಮಾತೆಯು ಪ್ರಸನ್ನಳಾಗುವಳು.

✊🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ

Visit : https://www.hindujagruti.org/kannada/navratri

Hindu Janajagruti Samiti Karnataka

13 Oct, 11:23


🔥 ಹುಬ್ಬಳಿಯ ಕೋಮು ಗಲಭೆ ಮಾಡಿದವರನ್ನು ರಿಲೀಫ್ ಮಾಡಿದ ರಾಜ್ಯ ಸರಕಾರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

👉 ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಜರುಗಿಸಲು ಒತ್ತಾಯ

🎥 Must Watch Full Debate Republic Kannada
https://www.youtube.com/live/c7gUQ1YbMAo

🚩 Join Us @ HinduJagruti.org/join

Hindu Janajagruti Samiti Karnataka

13 Oct, 08:23


🛕 ತಿರುಪತಿಯ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆ ಬೆರೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಯಿಂದ ಬೆಂಗಳೂರಿನಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ ಸಂಪನ್ನ !

🔗 ವಿವರವಾಗಿ ಓದಿರಿ :
https://www.hindujagruti.org/kannada/news/4678.html

👉 ಧರ್ಮರಕ್ಷಣೆಯ ಕಾರ್ಯದಲ್ಲಿ ಸಹಭಾಗಿಯಾಗಲು ಸಂಪರ್ಕಿಸಿ : 7204082609

Hindu Janajagruti Samiti Karnataka

12 Oct, 15:10


🏹🏹 ದಸರಾ 🏹🏹
ವಿಜಯದಶಮಿ ನಿಮಿತ್ತ ಶಿವಮೊಗ್ಗ ನಗರದ ಕೆ ಆರ್ ಪುರಂ ನ ಶ್ರೀ ರಾಮಮಂದಿರದಲ್ಲಿ ಶಸ್ತ್ರ ಪೂಜೆ

ಹಿಂದುತ್ವ ನಿಷ್ಠರು, ಹಿಂದೂ ಧರ್ಮ ಪ್ರೇಮಿಗಳು, ಧರ್ಮಾಚರಣೆಯ ಮೂಲಕ ಈ ಶಸ್ತ್ರ ಪೂಜೆಯಲ್ಲಿ ಉಪಸ್ಥಿತರಿದ್ದರು.

ಆಯುಧ ಪೂಜೆಯ ಹಿಂದಿನ ಕಾರಣ ಇಂತಿದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ.

🚩 ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ 🚩

🌐 Join us @ HinduJagruti.org/join

Hindu Janajagruti Samiti Karnataka

12 Oct, 13:46


Watch Video Now...

🔱 ನವರಾತ್ರಿ ಮಹಿಷಾಸುರ ಮರ್ದಿನಿ ಮಾತೆ ಶ್ರೀ ದುರ್ಗಾದೇವಿಯ ಉತ್ಸವವಾಗಿದೆ. ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ಮಾತೆ ಶಕ್ತಿಯ ರೂಪವೆಂದು ಪರಿಗಣಿಸಲಾಗಿದೆ.

ಬನ್ನಿ, ಈ ನವರಾತ್ರಿಯಲ್ಲಿ ರಣರಾಗಿಣಿಯಾಗಿ ಸ್ವರಕ್ಷಣೆ ಮತ್ತು ರಾಷ್ಟ್ರ ಹಾಗೂ ಧರ್ಮರಕ್ಷಣೆಯ ಸಂಕಲ್ಪ ಮಾಡೋಣ...

ಈ ನವರಾತ್ರಿ,
✊🏻🚩 ನಾನು ದುರ್ಗೆ, ಶೌರ್ಯದ ಪ್ರತೀಕ

Join : HinduJagruti.org/join

Hindu Janajagruti Samiti Karnataka

12 Oct, 02:04


🌸 ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು !

🚩 ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/kannada

Hindu Janajagruti Samiti Karnataka

11 Oct, 14:46


🔱 ಈ ನವರಾತ್ರಿಯಲ್ಲಿ ಸಂಕಲ್ಪ ಮಾಡುವೆ...

ಈಗ ಚುಡಾಯಿಸುವವರೆದುರು ಮೌನವಾಗಿರುವುದಿಲ್ಲ,
ಸ್ತ್ರೀ ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವೆ,
ನಾನೂ ಮಾತೆ ದುರ್ಗೆಯಂತಾಗುವೆ !

🙏🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ !

▶️ ನವರಾತ್ರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ - https://www.hindujagruti.org/kannada/navratri

Hindu Janajagruti Samiti Karnataka

11 Oct, 13:48


📡 Watch LIVE Now..

ಹುಬ್ಬಳ್ಳಿ ಗಲಭೆಯಲ್ಲಿ ಶಾಂತಿಭಂಗ ಮಾಡಿದ ದೇಶದ್ರೋಹಿಗಳಿಗೆ ಕಾಂಗ್ರೆಸ್ ಸರಕಾರದಿಂದ ಬಹುಪರಾಕ್⁉️

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಮತ್ತೆ ಮತ್ತೆ ತಪ್ಪು

🎥 Republic Kannada Exclusive Debate

YouTube Link : https://www.youtube.com/live/c7gUQ1YbMAo

🚩 Join HJS @ HinduJagruti.org/join

Hindu Janajagruti Samiti Karnataka

09 Oct, 06:02


🔱 ಈ ನವರಾತ್ರಿಯಲ್ಲಿ ಸಂಕಲ್ಪ ಮಾಡುವೆ...

ಇನ್ನು ಮೋಜಿಗಾಗಿ ರೀಲ್ಸ್ ಮಾಡುವುದಿಲ್ಲ,
ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವೆ,
ನಾನೂ ಮಾತೆ ದುರ್ಗೆಯಂತಾಗುವೆ !

🙏🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ !

▶️ ನವರಾತ್ರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ - https://www.hindujagruti.org/kannada/navratri

Hindu Janajagruti Samiti Karnataka

08 Oct, 07:06


🔱 ಈ ನವರಾತ್ರಿಯಲ್ಲಿ ಸಂಕಲ್ಪ ಮಾಡುವೆ...

ಲವ್ ಜಿಹಾದ್ ಗೆ ಬಲಿಯಾಗುವುದಿಲ್ಲ,
ಹಿಂದೂ ಧರ್ಮದ ಶಿಕ್ಷಣ ಪಡೆದು ಧರ್ಮಾಚರಣೆ ಮಾಡುವೆ,
ನಾನೂ ಮಾತೆ ದುರ್ಗೆಯಂತಾಗುವೆ !

🙏🏻🚩 #ನಾನುದುರ್ಗೆ, ಶೌರ್ಯದ ಪ್ರತೀಕ !

▶️ ನವರಾತ್ರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ - https://www.hindujagruti.org/kannada/navratri